ಶ್ರೀ ಶಿವಬಸವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ ಚಿಖಲವಾಳದಲ್ಲಿ ನೂತನ ಸಂಘವನ್ನು ದೀಪ ಪ್ರಜ್ವಲಿಸುವ ಮೂಲಕ ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿದರು.
1 min read
ಚಿಖಲವಾಳ
ಇಂದು ಚಿಖಲವಾಳ ಗ್ರಾಮದಲ್ಲಿ ಶ್ರೀ ಶಿವಬಸವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಚಿಖಲವಾಳ ನೂತನ ಸಂಘವನ್ನು ನಿಪ್ಪಾಣಿ ಸಮಾದಿಮಠದ ಪ.ಪೂ. ಶ್ರೀ ಪ್ರಾಣಲಿಂಗ ಮಹಾಸ್ವಾಮಿಜಿ, ಹಾಗೂ ಖಡಕಲಾಟನ ಅಡಿವೆಪ್ಪಣ್ಣವರ ಸಿದ್ಧ ಸಂಸ್ಥಾನ ಮಠದ ಮ.ನಿ.ಪ್ರ. ಶ್ರೀ ಶಿವಬಸವ ಮಹಾಸ್ವಾಮೀಜಿ ಯವರ ದಿವ್ಯ ಸಾನಿಧ್ಯದಲ್ಲಿ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಕು. ಬಸವಪ್ರಸಾದ ಜೊಲ್ಲೆ ಯವರು ದೀಪ ಪ್ರಜ್ವಲಿಸುವ ಮೂಲಕ ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಶ್ರೀ ಚಂದ್ರಕಾಂತ ಕೊಟಿವಾಲೆ, ಸಂಚಾಲಕರಾದ ಶ್ರೀ ವಿಶ್ವನಾಥ ಕಮತೆ, ಜ್ಯೋತಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಚಂದ್ರಕಾಂತ ಖೋತ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಸುನಿಲ ಸಟಾಲೆ, ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು, ಸಿಬ್ಬಂದಿಗಳು,ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
चिखलवाळ
आज चिखलवाळ गावात श्री शिवबसव प्राथमिक कृषी पत्तिन सहकारी संघ नी. चिखलवाळ, या नवीन संस्थेचे उद्घाटन निपाणी समाधी मठाचे प.पू श्री प्राणलिंग महास्वामीजी आणि खडकलाटच्या अडिवेप्पण्णवर सिद्ध संस्थान मठाचे म.नी.प्र श्री शिवबसव महास्वामीजी यांच्या पावन सानिध्यात बसवज्योती युथ फाऊंडेशनचे अध्यक्ष कु. बसवप्रसाद जोल्ले यांनी दीप प्रज्वलन करून, कार्यक्रमास उद्देशून संबोधित केले.
यावेळी हालसिद्धनाथ साखर कारखान्याचे अध्यक्ष श्री चंद्रकांत कोटीवाले, संचालक श्री विश्वनाथ कमते, ज्योती संस्थेचे अध्यक्ष श्री चंद्रकांत खोत, माजी ग्रामपंचायत अध्यक्ष श्री सुनील सटाले, संस्थेचे अध्यक्ष, उपाध्यक्ष, कर्मचारी व ग्रामस्थ उपस्थित होते.