AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಕುಡಿಯುವ ನೀರಿನ ಶುದ್ಧೀಕರಣ ಯಂತ್ರದ ಹಸ್ತಾಂತರ ಮತ್ತು ಕುಡಿಯುವ ನೀರಿನ ಜಲ ಮೂಲದ ಸ್ವಚ್ಛತಾ ಕಾರ್ಯಕ್ರಮ.”

1 min read

ಕುಡಿಯುವ ನೀರಿನ ಶುದ್ಧೀಕರಣ ಯಂತ್ರದ ಹಸ್ತಾಂತರ ಮತ್ತು ಕುಡಿಯುವ ನೀರಿನ ಜಲ ಮೂಲದ ಸ್ವಚ್ಛತಾ ಕಾರ್ಯಕ್ರಮವನ್ನು ದಿನಾಂಕ 10/09/2023ರ ಭಾನುವಾರದಂದು ಜೆಸಿಐ ಮೂಡಿಗೆರೆ ವತಿಯಿಂದ ಸಂಸ್ಕೃತಿ ಜೆಸಿ ಸಪ್ತಾಹದ ಅಂಗವಾಗಿ
ಬೆಳಗ್ಗೆ 10 ಗಂಟೆಗೆ ಮಾವಿನಕಟ್ಟೆ ಶಾಲೆ ಕೂವೆ ಗ್ರಾಮದಲ್ಲಿ ಏರ್ಪಡಿಸಲಾಗಿತ್ತು.
ವೇದಿಕೆಯಲ್ಲಿ ಜೆಸಿ ಸವಿತಾ ರವಿ ಅಧ್ಯಕ್ಷರು ಜೆಸಿಐ ಮೂಡಿಗೆರೆ, ಮುಖ್ಯ ಅತಿಥಿಗಳಾಗಿ
ಶ್ರೀ ಶಿವರಾಜ್ ಗೌಡ,ಗ್ರಾಮ ಪಂಚಾಯಿತಿ ಸದಸ್ಯರು ಕೂವೆ.
ಶ್ರೀ ರವಿ ಪಟೇಲ್ ಪೂರ್ವ ವಲಯ ಅಧಿಕಾರಿ ವಲಯ 14,
ಶ್ರೀ ಸಂತೋಷ್ ಕೆ ಆರ್ ಕರ ವಸೂಲಿಗಾರರು ಕೂವೆ
ಶ್ರೀಮತಿ ಶೋಭಾ ಹೆಚ್‌.ಬಿ ಮುಖ್ಯ ಶಿಕ್ಷಕರು ಮಾವಿನಕಟ್ಟೆ ಶಾಲೆ, ಕೃಷ್ಣಪ್ಪ ಎಚ್ ಡಿ ಎಂ ಸಿ ಅಧ್ಯಕ್ಷರು
ಜೆಸಿ ಕಾರ್ಯದರ್ಶಿ ಪ್ರದೀಪ್ ಕೆಕೆ
ಲೇಡಿ ಜೆಸಿ ಕಾರ್ಯದರ್ಶಿ ಜೆಸಿ ರೇಖಾ ನಾಗರಾಜ ಕಾರ್ಯಕ್ರಮದ ನಿರ್ದೇಶಕರು ಜೆಸಿ ಸುದೀಪ್ ತ್ರಿಪುರ ಹಾಗೂ ಮಹಾ ನಿರ್ದೇಶಕರು ಜೆ ಸಿ ದೀಪಿಕಾ ಪ್ರಸಾದ್ ಹಾಗೂ ಮಾವಿನ ಕಟ್ಟೆ ಶಾಲೆಯ ಶಿಕ್ಷಕರು ,ವಿದ್ಯಾರ್ಥಿಗಳು ಮತ್ತು ಕೂವೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಹಾಗೂ ಲೇಡಿ ಜೆ ಸಿ ನಿಕಟಪೂರ್ವ ಅಧ್ಯಕ್ಷರಾದ ಜೆಸಿ ಕೃತಿ ಪ್ರದೀಪ್ ಲೇಡಿ ಜೆಸಿ ಪೂರ್ವ ಅಧ್ಯಕ್ಷರಾದ ಜೆಸಿ ಸುಧಾ ಚಂದ್ರಶೇಖರ್ ಜೆಸಿ ಹಮೀದ್ ಸಬ್ಬೆನಹಳ್ಳಿ ಜಸಿ ಚರಣ್ ಕುಮಾರ್ ಜೆಸಿ ಪಂಕಜ ಉಪಸ್ಥಿತರಿದ್ದರು.

ಅದೇ ದಿನ ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು .ಜೆಸಿ ಸವಿತಾ ರವಿ ಅವರ ಅಧ್ಯಕ್ಷತೆಯಲ್ಲಿ ,ಜೆಸಿ ಬಿ ಕೆ ಮೋಹನ್ ಪೂರ್ವ ಅಧ್ಯಕ್ಷರು ಜೆಸಿಐ ಮೂಡಿಗೆರೆ ,ಜೆಸಿ ಹಳಸೆ ಚಂದ್ರಕಾಂತ ಪೂರ್ವ ಅಧ್ಯಕ್ಷರು ಜೆಸಿಐ ಮೂಡಿಗೆರೆ ,ಬಾಲಕೃಷ್ಣ ಬಿ ಆರ್ ಅಧ್ಯಕ್ಷರು ಬೆಳಗಾರರ ಸಂಘಮೂಡಿಗೆರೆ ,ಯಶೋಧರ ಭಟ್ ಮಾಲೀಕರು ,ಶ್ರೀ ಸತ್ಯನಾರಾಯಣ ಸ್ಟೋರ್ಸ್ ಬಣಕಲ್ ಇವರು ಮುಖ್ಯ ಅತಿಥಿಗಳಾಗಿದ್ದರು .ನಿಕಟ ಪೂರ್ವ ಅಧ್ಯಕ್ಷರು ಜೆ ಸಿ ವಿದ್ಯಾ ರಾಜು ,ಲೇಡಿ ಜೆಸಿ ಅಧ್ಯಕ್ಷರು ಜೆ ಸಿ ಕವಿತಾ ಸಂತೋಷ, ಕಾರ್ಯದರ್ಶಿ ಜೆಸಿ ರೇಖಾ ನಾಗರಾಜ, ಜೆಸಿ ಕಾರ್ಯದರ್ಶಿ ಜೆಸಿ ಪ್ರದೀಪ್ ಕೆಕೆ ,ದಿನದ ಪ್ರಾಜೆಕ್ಟ್ ಡೈರೆಕ್ಟರ್ ಜೆಸಿ ಸುದೀಪ್ ತ್ರಿಪುರ ಹಾಗೂ ಸಪ್ತಾಹದ ನಿರ್ದೇಶಕರು ಜೆಸಿ ದೀಪಿಕಾ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ಜೆಸಿ ಪೂರ್ವ ಅಧ್ಯಕ್ಷರು ,ಲೇಡಿ ಜೆಸಿ ಪೂರ್ವ ಅಧ್ಯಕ್ಷರು ,ಜೆಸಿ ಸದಸ್ಯರು ವಿವಿಧ ತಂಡಗಳ ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು ನಂತರ ಮೂಡಿಗೆರೆ ತಾಲೂಕು ಮಟ್ಟದ ನೃತ್ಯ ಸ್ಪರ್ಧೆ ನಡೆಸಲಾಗಿತ್ತು.

ತಾಲೂಕಿನ ವಿವಿಧ ತಂಡಗಳು ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.


ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಿ ಜಿ ಎಸ್ ಆದಿಚುಂಚನಗಿರಿ, ದ್ವಿತೀಯ ಬಹುಮಾನ smash the style, ತೃತೀಯ ಬಹುಮಾನ ಎ ಬಿ ಸಿ ಡಿ ತಂಡಕ್ಕೆ ದೊರೆತಿದೆ.

✍🏻ಬರಹ ಕೃಪೆ.✍🏻

ಜೇಸಿ. ದೀಪಿಕಾಪ್ರಸಾದ್.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *