“……ನಿಧನ ವಾರ್ತೆ……”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಗಬ್ಬಳ್ಳಿ ಚಂದ್ರೇಗೌಡ.(ಜನತಾ ದಳದ ನಾಯಕ) ಇವರ ತಾಯಿ ಜಯಮ್ಮ ಉದ್ದೇಗೌಡ (91) ಇಂದು ಬೆಳಿಗ್ಗೆ 10:30ಕ್ಕೆ ನಿಧನರಾದರು.ಮೂರು ಜನ ಗಂಡು ಮಕ್ಕಳು. ಇಬ್ಬರು ಹೆಣ್ಣುಮಕ್ಕಳು. ಮೊಮ್ಮಕ್ಕಳು. ಆಪಾರ ಬಂಧು ಬಳಗವನ್ನು ಅಗಲಿದ್ದರೆ.ಜನಾನುರಾಗಿದ್ದ ಜಯಮ್ಮನವರ ನಿಧನಕ್ಕೆ ಗ್ರಾಮದ ಜನತೆ ಕಣ್ಣಿರಿಡುತ್ತಿದೆ.ಅಂತಿಮ ಸಂಸ್ಕಾರ ಇಂದು ಸಂಜೆ.5.30.ಕ್ಕೆ ಗಬ್ಬಳ್ಳಿಯಲ್ಲಿ ನಡೆಯಲಿದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.