..ವಿನೂತನ ಪ್ರತಿಭಟನೆ..
1 min read
ಮೂಡಿಗೆರೆ ಸಚೇತನ ಸಂಘ(ರಿ)ಇವರ ವತಿಯಿಂದ ದಿನಾಂಕ 28/08/2023ರ ಸೋಮವಾರ0ಬೆಳಿಗ್ಗೆ 10:30ಕ್ಕೆ ಸರಿಯಾಗಿ ಪ್ರಾರಂಭವಾಗಲಿದೆ.
ಪಟ್ಟಣದಲ್ಲಿರುವ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ವಾಹನಗಳು ಮತ್ತು ಪಾದಾಚಾರಿಗಳು ಪರದಾಡುವಂತಾಗಿದೆ.ಕೂಡಲೆ ರಸ್ತೆ ಸರಿಪಡಿಸುವಂತೆ ಒತ್ತಾಯಿಸಿ ವಿನೂತನವಾಗಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.


ಮೂಡಿಗೆರೆ ಎಸ್ ಬಿ ಐ.(ಚರ್ಚ್ ಹತ್ತಿರ) ಪ್ರತಿಭಟನೆ ಪ್ರಾರಂಭವಾಗಲಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ವಿನಂತಿಯನ್ನು ಮಾಡಿದ್ದಾರೆ.ಪಟ್ಟಣ ಪಂಚಾಯಿತಿ ಜನ ಪ್ರತಿನಿಧಿಗಳು ಕರ್ತವ್ಯವನ್ನು ಮರೆತಿರುವುದು ಎದ್ದು ಕಾಣುತ್ತಿದೆ.ವಾರದ ಹಿಂದೆ ಮೂಡಿಗೆರೆ ಪೊಲಿಸ್ ಇಲಾಖೆಯವರು ಕೆ.ಎಂ.ರಸ್ತೆಯ ಬದಿ ಗುಂಡಿ ಮುಚ್ಚಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.




