“ಭರವಸೆಯ ಶಾಸಕರಿಗೆ ಸಾಮಾಜಿಕ ಕಾರ್ಯಕರ್ತರ ಪತ್ರ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಎಂ.ಜಿ.ಎಂ ಆಸ್ಪತ್ರೆಯಲ್ಲಿ ಶವಾಗಾರದಲ್ಲಿ ಏಕಕಾಲಕ್ಕೆ ಒಂದು ಮರಣೋತ್ತರ ಪರೀಕ್ಷೆ ಮಾಡಲು ಮಾತ್ರ ಸಾಧ್ಯ ಆದರೆ ದಿನಾಂಕ 05/08/2023ರ ಭಾನುವಾರದಂದು ಒಂದೇ ದಿನ ಮೂರು ಸಾವು ಸಂಭವಿಸಿದೆ ಅದರ ಮರಣೋತ್ತರ ಪರೀಕ್ಷೆ ಮಾಡಲು ಕುಟುಂಬದವರು ಪರದಾಡುವ ಪರಿಸ್ಥಿತಿ ಉಂಟಾಗಿದೆ.
ಏಕೆಂದರೆ ಶವಗಾರ ದುರಸ್ತಿ ಸ್ಥಿತಿಯಲ್ಲಿದೆ.ಶವವನ್ನು ಅಂಬುಲೆನ್ಸಿನಲ್ಲಿಟ್ಟು ಕಾಯುವ ಸ್ಥಿತಿ ಇದೆ ಅದರ ಕುರಿತಾಗಿ ಭರವಸೆಯ ಶಾಸಕಿ ನಯನ ಮೋಟಮ್ಮ ಅವರು ಮತ್ತು ಸರ್ಕಾರ ಗಮನಹರಿಸಬೇಕೆಂದು ಅಂಬುಲೆನ್ಸ್ ಚಾಲಕ ಮತ್ತು ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಆರಿಫ್ ಬಣಕಲ್ ಅವರು ಮನವಿ ಮಾಡಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.