“ಎಲ್ಲಿ ಹೋದವೊ,ಕಣ್ಣಿಗೆ ಕಾಣದಾದವೊ.” ಕೆ.ಎಸ್.ಆರ್.ಟಿ.ಸಿ ಬಸ್ಸಿಗಾಗಿ ಪರದಾಟ.
1 min read
ಚಿಕ್ಕಮಗಳೂರು ಜಿಲ್ಲೆ,ಮೂಡಿಗೆರೆ ತಾಲ್ಲೂಕಿನ, ಬಣಕಲ್ ಹೊಬಳಿಯ,ಕೊಟ್ಟಿಗೆಹಾರ ಬಸ್ ಸ್ಟ್ಯಾಂಡಿನಲ್ಲಿ ಇಂದು ಬಸ್ಸಿಗಾಗಿ ಪ್ರಯಾಣಿಕರು ಪರದಾಡುವ ಸ್ಥಿತಿ ಉಂಟಾಗಿತ್ತು.ಆದ್ದರಿಂದ ಮಹಿಳೆಯರಿಗೆ ಸರಿಯಾದ ಬಸ್ ವ್ಯವಸ್ಥೆ ರಾಜ್ಯ ಸರ್ಕಾರ ಸರಿಯಾದ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೆಲವೊಮ್ಮೆ ಬಸ್ಸುಗಳು ಸ್ಟ್ಯಾಂಡಿಗೆ ಬರದೆ ಹಾಗೆ ಹೊಗುತ್ತವೆ.
ಸಾರ್ವಜನಿಕರು ಅನೇಕ ಸಲ ಕಂಪ್ಲೆಂಟ್ ಮಾಡಿದರು ಪ್ರಯೋಜನವಾಗಿಲ್ಲ.ಇಲ್ಲಿ ಟಿ.ಸಿ ಕೂಡ ಸಂಜೆಯ ನಂತರ ಇರುವುದಿಲ್ಲ ಈ ಕುರಿತು ಸರಿಯಾದ ಕ್ರಮ ಜರುಗಿಸಬೇಕಾಗಿದೆ ಎಂದು ಕೊಟ್ಟಿಗೆಹಾರದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.