…ನಿಧನ…
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಬಾಳೂರು ಹೋಬಳಿಯ,ನಿಡುವಾಳೆಯ ಎನ್.ಬಿ.ರಾಮೇಗೌಡ (87ವರ್ಷ)ಅವರುದಿನಾಂಕ 13/07/2023ರ ಗುರುವಾರದಂದು ಬೆಳಿಗ್ಗೆ 11:48ಕ್ಕೆ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಮೃತರು ಇಬ್ಬರು ಗಂಡು ಮಕ್ಕಳು.ಮೂವರು ಹೆಣ್ಣು ಮಕ್ಕಳು.ಮೊಮ್ಮಕ್ಕಳು. ಆಪಾರ ಬಂಧು ಬಳಗವನ್ನು ಆಗಲಿದ್ದಾರೆ.ಬಹಳ ಜನಾನುರಾಗಿಯಾಗಿದ್ದ ಮೃತರಿಗೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.ಮೃತರ ಅಂತಿಮ ಸಂಸ್ಕಾರ ದಿನಾಂಕ 13/07/2023ರ ಗುರುವಾರದಂದು ಸಂಜೆ 6:30ಕ್ಕೆ ನಿಡುವಾಳೆಯಲ್ಲಿ ನಡೆಯಲಿದೆ ಎಂದು ಅವರ ಕುಟುಂಬದವರು ತಿಳಿಸಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.