“ಝೋನ್ 14ರ ಎಸ್.ಎಂ.ಎ.ಮೀಟ್ – 2023.”
1 min read
ದಿ ಕಾಫಿ ಕೋರ್ಟ್ ಮೂಡಿಗೆರೆಯಲ್ಲಿ ಸೀನಿಯರ್ ಮೆಂಬರ್ ಅಸೊಷಿಯೇಷನ್
ಸಭೆ ನಡೆಯಿತು.
ಜೇಸಿ ವಾಣಿಯಿಂದ ಸಭೆ ಪ್ರಾರಂಭವಾಯಿತು.
ಸಭೆಯ ಅಧ್ಯಕ್ಷತೆಯನ್ನು ಎಸ್.ಎಂ.ಎ.ವಲಯ ಅಧ್ಯಕ್ಷರಾದ ಜೇಸಿ ಶಶಿಕಾಂತ್.ಸಿ.ಬಿ.ವಹಿಸಿದ್ದರು.
ಕಾರ್ಯದರ್ಶಿ ಯೋಗಿಶ್,ಹೆಚ್.ಕೆ.
ಉದಯಚಂದ್ರ,ಯೋಗಿಶ್.ಜೆಕಾಮ್ ಛೆರ್ಮನ್…..ಶಿವಕುಮಾರ್… ಸದಸ್ಯರಾದ ದೀಪಕ್ ದೊಡ್ಡಯ್ಯ,ವಿಜಯಕುಮಾರ್,ಅತುಲ್ ರಾವ್,ಗೌಡಳ್ಳಿಪ್ರಸನ್ನ,ಸಂತೊಷ್ ಹಂಡುಗುಳಿ,
ವಿಕಾಶ್,ಕೆ.ವಿ.ಸಚ್ಚಿನ್,ಎಸ್.ರಾಜೇಶ್,
ಜಿ.ಟಿ.ವಿಜಯಕುಮಾರ್,ಎಂ.ಡಿ.ನಾಗೇಶ್ ಮಾಡ್ಕಲ್,ರತೀಶ್ ಬೆಟ್ಟಗೆರೆ,ರಘುಜನ್ನಾಪುರ,ಫ಼ೈರೊಜ್ ಅಹಮದ್
ಇದ್ದರು.
ಜೇಸಿ ಉದಯಚಂದ್ರ ಎಸ್ಎಂಎ ಬಗ್ಗೆ ಉತ್ತಮವಾಗಿ ವಿವರಿಸಿದರು.
ಜೆ.ಸಿ.ಐ,ಎಸ್.ಸಿ.ಐ,ಎಸ್ ಎಂ ಎ,ಜೆಕಾಂ ಬಗ್ಗೆ ಯಾರಿಗೂ ಗೊಂದಲ ಬೇಡ.ಜೇಸಿಯ ಬಗ್ಗೆ ಗೊತ್ತಿದ್ದು ಕುಟುಂಬದಲಿ ಯಾರಾದರು ಸದಸ್ಯರಾಗಿದ್ದರೆ ಇಲ್ಲಿ ಸದಸತ್ವ ಪಡೆಯಬಹುದು ಎಂದರು.
ನೂತನವಾಗಿ ಎಸ್ಎಂಎ ಗೆ
ದೀಪಕ್ ದೊಡ್ಡಯ್ಯ,ಮಗ್ಗಲಮಕ್ಕಿಗಣೇಶ್,ಜಿ.ಟಿ.ರಾಜೇಶ್,ಸಚಿನ್.ಎಸ್,ವರುಣ್.ಬಿ,ವಿಕಾಸ್ ಕೆ.ವಿ.ಸದಸತ್ವ ಸ್ವೀಕರಿಸಿದರು.


ರಾಜಕೀಯದಲ್ಲಿ ಉತ್ತಮ ಸಾಧನೆ ಮಾಡಿದ ದೀಪಕ್ ದೊಡ್ಡಯ್ಯ ಹಾಗೂ ಜನ್ನಾಪುರ ರಘುರವರಿಗೆ ಸನ್ಮಾನ ಮಾಡಲಾಯಿತು.
ಯೋಗಿಶ್ ರವರು ಎಲ್ಲರಿಗೂ ವಂದಿಸಿದರು ನಂತರ ಕಾರ್ಯಕ್ರಮವನ್ನು ಭೋಜನಕ್ಕೆ ಮುಂದೂಡಲಾಯಿತು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.