“ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಮೂಡಿಗೆರೆ ಘಟಕ ಸ್ಥಾಪನೆ.”
1 min read
29/06/2023ರ ಗುರುವಾರದಂದು ಬೆಳಗ್ಗೆ ಹನ್ನೊಂದು ಗಂಟೆಗೆ
ಮೂಡಿಗೆರೆ ಜೇಸಿ ಭವನದಲ್ಲಿ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ನ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ನ್ಯಾಷನಲ್ ಟ್ರೇನರ್.
ರಾಜ್ಯ ಜೇಸಿ ಪೂರ್ವಧ್ಯಕ್ಷರಾದ ಎಂ.ಅರ್.ಜಯೇಶ್ ರವರು ಪೂಣ್ಯಮೂರ್ತಿಯವರಿಗೆ ಕಾಲರ್ ಹಾಕಿ ಗೇಬಲ್ ನೀಡಿದರು.
ಪೂರ್ವ ಜೇಸಿ ಅಧ್ಯಕ್ಷರಾದ ಪುಣ್ಯಮೂರ್ತಿ.ಎನ್.ಎಲ್.ಅಧ್ಯಕ್ಷರಾಗಿ.
ಪ್ರದೀಪ್ ದುಂಡಗ ಕಾರ್ಯದರ್ಶಿಯಾಗಿ.
ಕೆ.ಎಲ್.ಎಸ್.ತೇಜಸ್ವಿ.ಖಜಾಂಚಿಯಾಗಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ.
ಬಸವರಾಜ್.
ಮಗ್ಗಲಮಕ್ಕಿಗಣೇಶ್.
ಮನಮೋಹನ್.ಅಧಿಕಾರ ಸ್ವೀಕರಿಸಿದರು.


ಈ ಸಭೆಯಲ್ಲಿ.
ಸ್ಥಾಪಕ ಅಧ್ಯಕ್ಷರಾದ ಎನ್.ಎಲ್.ಸುಂದರೇಶ್.
ಪೂರ್ವಧ್ಯಕ್ಷರುಗಳಾದ….
ವಿನೊದ್ ಕುಮಾರ್ ಶೆಟ್ಟಿ.
ಮನಮೋಹನ್.ಶಶಿಕರಣ್.
ನಾಗೇಶ್ ಮಾಡ್ಕಲ್.ಯೋಗೆಶ್.ಹೆಚ್.ಕೆ.
ಚಂದ್ರಶೇಖರ್ ಕುನ್ನಹಳ್ಳಿ.
ಮಗ್ಗಲಮಕ್ಕಿಗಣೇಶ್.
ವಿದ್ಯಾರಾಜು.ಹಾಲಿ ಅಧ್ಯಕ್ಷೆ.ಸವಿತರವಿ.
ಪುಟ್ಟಸ್ವಾಮಿಗೌಡ.ಡಿ.ಅರ್. ಪೂರ್ವ ಕಾಯದರ್ಶಿ…..
ರವಿ.ಕೆ.ಎನ್.ಭಾಗವಹಿಸಿದ್ದರು.


ಮೂಡಿಗೆರೆ ಜೇಸಿ ಸಂಸ್ಥೆ ಸ್ಥಾಪನೆಯಾಗಿ 50.ವರ್ಷಗಳ ನಂತರ ಸೀನಿಯರ್ ಛೆಂಬರ್ ಇಂಟರ್ ನ್ಯಾಷನಲ್.
ಮೂಡಿಗೆರೆಯಲ್ಲಿ ಸ್ಥಾಪನೆಯಾಗಿರುವುದು ಸಂತೊಷದ ವಿಚಾರವಾಗಿದೆ ಹೀಗೆ ಅನೇಕ ಘಟಕಗಳು ಸ್ಥಾಪನೆಯಾಗುವುದರ ಜೊತೆಗೆ ಅನೇಕ ಸಮಾಜಮುಖಿ ಕೆಲಸಗಳು ಆಗಲಿ ಎಂಬುವುದೇ ನಮ್ಮ ವಾಹಿನಿಯ ಆಶಯ.ನೂತನ ಘಟಕಕ್ಕೆ ನಮ್ಮ ವಾಹಿನಿಯ ಪರವಾಗಿ ಶುಭಾಶಯಗಳು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.











