लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
20/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಜಾತಿ ಮೀರದ ಹೃದಯಗಳಿಗೆ ಕವಿತೆ ಎಂಬುದು ಅರ್ಥವಾಗಿದ್ದಾದರೂ ಹೇಗೆ.? : ಡಿ.ಎಂ.ಮಂಜುನಾಥ ಸ್ವಾಮಿ.”

1 min read

ಜಾತಿ ನಮಗೆ ಅರ್ಥವಾಗಿದೆ, ಆದರೆ ಪಾತಿ ನಮಗೆ ಇನ್ನು ಅರ್ಥವಾಗಿಯೇ ಇಲ್ಲ, ಹಾಗಾಗಿ ಜಾತಿಗಳು ಪಾತಿಗಳಂತೆ ಮತ್ತಷ್ಟು ಮೊಳಕೆಯೋಡಿಯುತ್ತ ಗಟ್ಟಿಗೊಂಡು ಬೆಳೆಯುತ್ತಲೇ ಇದ್ದಾವೆ, ಈ ಜಾತಿ ಎಂಬ ಮೇಲು ಕೀಳಾಟದ ಕಾರಣ ಇಡೀ ಸಮಾಜ ಒಂದು ಅಸ್ವಸ್ಥ ಸಮಾಜವಾಗಿ, ಸಾಮಾಜಿಕ ಸ್ವಾಸ್ಥಕ್ಕೆ ತೊಡಕಾಗಿದೆ ಎಂಬ ಆರೋಪಗಳನ್ನು ನಾವು ನಿತ್ಯ ಎದುರಿಸುತ್ತಿದ್ದೇವೆ, ಈ ನಿಟ್ಟಿನಲ್ಲಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಬೆಂಗಳೂರಿನ ಆಪ್ತ ಸಲಹಾ ಕೇಂದ್ರ ಜೊತೆಗೂಡಿ, ವಿಶ್ವ ಮಾನಸಿಕ ದಿನಾಚರಣೆ ಪ್ರಯುಕ್ತ,ಅಸಮಾನತೆಯ ಜಗತ್ತಿನಲ್ಲಿ ಮನಸ್ಸಿನ ಸ್ವಾಸ್ಥ್ಯ ಎಂಬ ವಿಷಯವಾಗಿ ಏರ್ಪಡಿಸಿದ್ದ ಕವಿತಾ ರಚನಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭವನ್ನು, ಇತ್ತೀಚೆಗೆ ಬೆಂಗಳೂರಿನ ಎಂಇಎಸ್ ಕಾಲೇಜ್ ಸಭಾಂಗಣದಲ್ಲಿ ಖ್ಯಾತ ಮನೋವೈದ್ಯರಾದ ಡಾ, ಸಿ, ಆರ್, ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಬರಹ ಕೃಪೆ.

ಡಿ.ಎಂ.ಮಂಜುನಾಥಸ್ವಾಮಿ.

ಚಿಕ್ಕಮಗಳೂರು.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *