“ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ ಕಾರ್ಯಕ್ರಮ.”
1 min read
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮೂಡಿಗೆರೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಬಾಳೂರು ಘಟಕದ ವತಿಯಿಂದ ದಿನಾಂಕ 4/6/ 2023ರ ಭಾನುವಾರದಂದು ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ ಕಾರ್ಯಕ್ರಮದ ಅಡಿಯಲ್ಲಿ ಜಾವಳಿಯ ಶ್ರೀಯುತ ಸಂಜೀವ್ ಕೋಟ್ಯಾನ್ ಇವರ ಮನೆಯ ಅಂಗಳದಲ್ಲಿ ನಡೆಯಿತು.
ನಾಲ್ವಡಿ ಕೃಷ್ಣರಾಜ ಒಡೆಯರ ಜನ್ಮದಿನಾಚರಣೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕನ್ನಡ ಭಾಷೆ ಮತ್ತು ಕುಟುಂಬದಲ್ಲಿ ಸಾಮರಸ್ಯ ವಿಷಯ ಕುರಿತು ಉಪನ್ಯಾಸ ಜರುಗಿದವು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ರವಿ ಪಟೇಲ್ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ತಾಲೂಕು ಅಧ್ಯಕ್ಷರಾದ ಶಾಂತಕುಮಾರ್ ಹೆಚ್ಎಂ ತಾಲೂಕು ಪ್ರಧಾನ ಸಂಚಾಲಕರಾದ ಲಕ್ಷ್ಮಣ ಗೌಡ ಡಿ ಕೆ ಉದ್ಘಾಟಿಸಿದರು.

ಈ ಸಭೆಯಲ್ಲಿ ಸೋಮೇಶ್ ಮರ್ಕಲ್, ನಿವೃತ್ತ ಶಿಕ್ಷಕರಾದ ಚಂದ್ರಯ್ಯ,ದೀಪಕ್ ದೊಡ್ಡಯ್ಯ,ಪರೀಕ್ಷಿತ್, ಮಂಜುನಾಥ್,ಮಲೆಮನೆ ಸುರೇಶ್,ಯಮುನಾ, ಹಾಗೂ ಪರಿಷತ್ತಿನ ಇತರ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.







