“ವೆಂಕಟೇಶನ ಮನ(ನೆ)ಗೆ ಕಾವ್ಯಳ ಪ್ರವೇಶ.”
1 min read
ದಿನಾಂಕ 05/06/2023ರ ಸೋಮವಾರದಂದು ಬಾಳೆಹೊನ್ನೂರಿನಲ್ಲಿ ಅವಿನ್ ಸ್ವರ ಸಂಗಮದ ಅದ್ಭುತ ಗಾಯಕಿ ಮತ್ತು ವಕೀಲರಾದ ಕಾವ್ಯ ಮತ್ತು ಅವಿನ್ ಸ್ವರ ಸಂಗಮದ ನಿರ್ದೇಶಕರು ಹಾಗೂ ಸಾಹಿತಿಗಳಾದ ವೆಂಕಟೇಶ್ ಅವರ ವಿವಾಹ ಸಮಾರಂಭ ಜರುಗಿತು.
ಅದೇ ದಿನ ಸಂಜೆ ಮೂಡಿಗೆರೆಯಲ್ಲಿರುವ ಮದುಮಗ ವೆಂಕಟೇಶ್ ಅವರ ಮನೆಯಲ್ಲಿ ಮದುಮಗಳು ಕಾವ್ಯ ಅವರನ್ನು ಮನೆ ತುಂಬಿಸಿಕೊಳ್ಳುವ ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ಅವಿನ್ ಟಿವಿ ಹಾಗೂ ಅವಿನ್ ಸ್ವರ ಸಂಗಮ ತಂಡದಿಂದ ವಧು ವರರಿಗೆ ವೈವಾಹಿಕ ಜೀವನಕ್ಕೆ ಶುಭ ಹಾರೈಸಲಾಯಿತು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.







