ಕರ್ನಾಟಕ ಪಬ್ಲಿಕ್ ಸ್ಕೂಲ್ ಕಳಸ ದಲ್ಲಿ ಶಾರದಾ ಪೂಜೆ ಹಾಗು ಅಭಿನಂದನಾ ಪತ್ರ ವಿತರಣಾ ಸಮಾರಂಭ. ಶಿಸ್ತು ವಿದ್ಯಾರ್ಥಿ ಜೀವನದ ಯಶಸ್ವಿನ ಮೆಟ್ಟಿಲು – ಡಾ.ಮೋಹನ್ ಕುಮಾರ್.
1 min read
ಕಳಸ :ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಶಿಕ್ಷಣದ ಜೊತೆಗೆ ಬೌದ್ಧಿಕ ವಾಗಿ ಸದೃಢ ರಾಗಬೇಕು ಎಂದು ಕಳಸ ಪೊಲೀಸ್ ಠಾಣೆಯ ಸಹಾಯಕ ಉಪ ನಿರೀಕ್ಷಕ ಡಾ.ಸಿ ಆರ್ ಮೋಹನ್ ಕುಮಾರ್ ಹೇಳಿದರು.
ಅವರು ಇಂದು ಮುಖ್ಯ ಅತಿಥಿ ಗಳಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲೆ ಕಳಸ ದಲ್ಲಿ ಶ್ರೀ ಶಾರದಾ ಪೂಜೆ ಹಾಗು ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಅಭಿನಂದನಾ ಪತ್ರ ವಿತರಣೆ ಮಾಡಿ ಮಾತನಾಡಿದರು.
ವಿದ್ಯಾರ್ಥಿ ಗಳು ಇಂದ್ರಿಯಗಳನ್ನುಹತೋಟಿ ಯಲ್ಲಿಟ್ಟು ಕೊಳ್ಳುವುದೇ ಆದರೇ ಮನಸ್ಸು ನ್ನು ಪ್ರಶಾಂತ ಸ್ಥಿತಿ ಯಲ್ಲಿಟ್ಟು ಕೊಳ್ಳುವುದು ಶ್ರಮ ವಾಗಿದೆ ಈ ಎರಡು ಸುಸ್ಥಿತಿ ಯಲ್ಲಿದ್ದಾರೆ ಸರಸ್ವತಿ ತಾನಾಗೇ ಒಲಿದು ಬರುತ್ತಾಳೆ.
ಶ್ರಮ ಹಾಕಿ ಸಮರ್ಪಕ ಕ್ರಮ ಕೈ ಗೊಂಡಿದ್ದಾದ್ರೆ ನಿಮ್ಮಲ್ಲಿ ಸರಸ್ವತಿ ನೆಲಸಿ ತನ್ನ ಮಹಿಮೆ ತೋರಿಸುತ್ತಾಳೆ…..
ಶಾಲಾಭಿರುದ್ಧಿ ಸಮಿತಿ ಗೌರವ ಸದಸ್ಯ ರಾದ ಶ್ರೀ ಸತ್ಯನಾರಾಯಣ ರವರು ಮಾತನಾಡುತ್ತ ಕಷ್ಟ ವನ್ನು ಎದುರಿಸಿ ಸಾಧನೆಯಶಿಖರ ವನ್ನೇರಿದ ಜನರ ಚರಿತ್ರೆ ಯನ್ನು ಆಗಾಗ ಪರಿಶೀಲನೆ ಮಾಡಬೇಕು. ಅವರೆಲ್ಲ ಶಿಸ್ತಿ ನಿಂದ ಜೀವನ ದಲ್ಲಿ ಹೇಗೆ ಮೇಲಕ್ಕೆ ಬಂದರು ಎಂಬುದನ್ನು ಅರಿಯಬೇಕು.ಆಶಿಸ್ಥಿನಿಂದ ತಮ್ಮ ಜೀವನ ವನ್ನು ಹಾಳು ಮಾಡಿ ಕೊಂಡವರ ಚರಿತ್ರೆ ಯನ್ನು ಸ್ವಲ್ಪ ತಿಳಿಯಬೇಕು ಆಗ ಅವೆರಡರ ನಡುವಿನ ಅವಲೋಕನ ಅರಿತು ನಿಮ್ಮ ಜೀವನದ ಹಾದಿ ನಿರ್ಧರಿಸಿ ಕೊಳ್ಳಬೇಕು ಎಂದರು.
ಕೆ ಪಿ ಎಸ್ ಶಾಲೆ ಯ ಉಪ ಪ್ರಾಂಶುಪಾಲ ರಾದ ಶಿವಕುಮಾರ್ ಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಮಕ್ಕಳು ವಿದ್ಯಾಭ್ಯಾಸ ದ ಜೊತೆಗೆ ಒಳ್ಳೆಯ ಸಂಸ್ಕಾರ ಹಾಗು ಉತ್ತಮ ಗುಣ ಮಟ್ಟದ ಶಿಕ್ಷಣಪಡೆಯಬೇಕು ಎಂದರು.
ರಾಮಚಂದ್ರ ಭಟ್ಟರು.ಶಿಕ್ಷಕರಾದ ಶಿವಪ್ಪ ಮಾತನಾಡದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಗಣೇಶ್ ಕುಕ್ಕೋಡು. ದಿನೇಶ್. ವೆಂಕಟೇಶ್. ನಿಂಗಪ್ಪ. ಸುಜಾತ ಗೀತಾ. ಶಿಕ್ಷಕರಾದ ಕನಕೇಶ್. ಆನಂದ್. ವಿಕಾಸ್. ವಿನುತಾ ಪುಷ್ಪ ಪ್ರಗತಿ. ರಶ್ಮಿ……
ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕಶಿವಕುಮಾರ್ ಸ್ವಾಗತಿಸಿ.
ಸಂದೇಶ್ ವಂದಿಸಿದರು. ಶೃಂಗೇಶ್ವರ್ ಕಾರ್ಯಕ್ರಮ ನಿರೂಪಿಸಿದರು…
ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿ ದ್ದರು.