ಮೂಡಿಗೆರೆ ಕ್ಷೇತ್ರದ ಕಳಸ ತಾಲೂಕಿನ ಇಡುಕಣಿ ಗ್ರಾ.ಪಂ. ಚನ್ನಹಡ್ಲು ಗ್ರಾಮದ ಅತಿವೃಷ್ಟಿ ನಿರಾಶ್ರಿತರಿಂದ ಹಕ್ಕುಪತ್ರ ಹಂಚಿಕೆ ಮತ್ತು ಸೂಕ್ತವಾದ ಪರಿಹಾರಕ್ಕಾಗಿ ಅನಿರ್ದಿಷ್ಟಾವಧಿ ಧರಣಿ
1 min readಮೂಡಿಗೆರೆ ಕ್ಷೇತ್ರದ ಕಳಸ ತಾಲೂಕಿನ ಇಡುಕಣಿ ಗ್ರಾ.ಪಂ. ಚನ್ನಹಡ್ಲು ಗ್ರಾಮದ ಅತಿವೃಷ್ಟಿ ನಿರಾಶ್ರಿತರಿಂದ ಹಕ್ಕುಪತ್ರ ಹಂಚಿಕೆ ಮತ್ತು ಸೂಕ್ತವಾದ ಪರಿಹಾರಕ್ಕಾಗಿ ಅನಿರ್ದಿಷ್ಟಾವಧಿ ಧರಣಿಯಲ್ಲಿ ಮಾಜಿ ಸಚಿವರು ಹಾಗೂ ಮಾಜಿ ಶಾಸಕರಾದ ಬಿ.ಬಿ.ನಿಂಗಯ್ಯ ನವರು ಭಾಗವಹಿಸಿ.ಜಿಲ್ಲಾಧಿಕಾರಿಗಳಿಗೆ ಹಾಗೂ ತಾಲೂಕು ದಂಡಾಧಿಕಾರಿಗಳಿಗೆ ಹಕ್ಕು ಪತ್ರ ವಿತರಣೆ ಮಾಡುವಂತೆ ಸೂಚಿಸಿದರು, ಮತ್ತು ಸಣ್ಣ ಧನಸಹಾಯ ಮಾಡಿದರು ಈ ಸಂದರ್ಭದಲ್ಲಿ. ನಮ್ಮ ಪಕ್ಷದ ಮುಖಂಡರಾದ ರಾಜ ಉಪಾಧ್ಯಕ್ಷರಾದ ಹೆಚ್. ಡಿ.ಜ್ವಾಲನಯ್ಯನವರು, ಮಂಜಪಯ್ಯನವರು,ಕಳಸ ತಾಲೂಕು ಅಧ್ಯಕ್ಷರಾದ ಸಂತೋಷ್ ಹೀನಾರಿ ರವರು, ರವಿ ರೈರವರು,ಭಾಸ್ಕರ್ ರವರು, ನೀಲಯ್ಯರವರು, ಮಂಜುನಾಥ್ ಸಂಸೆ ರವರು, ನಾಗೇಂದ್ರರವರು, ಮಂಜುನಾಥ್ ಭಾರತಿಬೈಲ್,ಸುರೇಶ್ ಮಾಕೋನಹಳ್ಳಿ,ಭಾನುಪ್ರಕಾಶ್ ಹೆಸಗಲ್, ಸಂತೋಷ್ ಬೆಟ್ಟಗೆರೆ ಮತ್ತು ಕಾರ್ಯಕರ್ತರಿದ್ದರು…