ರೈತ ವಿರೋಧಿ ಕೃಷಿ ಕಾಯ್ದೆಗಳ ರದ್ದು ಮತ್ತು ರೈತರ ಬೆಳೆ, ಬೆಲೆ, ಮಾರುಕಟ್ಟೆಇತ್ಯಾದಿ ಸಮಸ್ಯೆಗಳ ಬಗ್ಗೆ ಸುಮಾರು ನಾಲ್ಕು ಗಂಟೆಗಳ ಕಾಲ ಚರ್ಚಿಸಲಾಯಿತು.
1 min readಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾÄಯವರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರನ್ನು ದಿನಾಂಕ 18 -2 -2022 ರಂದು ಚರ್ಚೆಗೆ ಆಹ್ವಾನ ನೀಡಿದಂತೆ,ರಾಜ್ಯ ರೈತ ಸಂಘಹಾಗೂಹಸಿರು ಸೇನೆರಾಜ್ಯ ಅಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಮುಖಂಡತ್ವದಲ್ಲಿ,ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಹೆಚ್. ಆರ್
ಬಸವರಾಜಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ, ರಾಜ್ಯ ಉಪಾಧ್ಯಕ್ಷರುಗಳಾದ ಡಿ.ಆರ್ ದುಗ್ಗಪ್ಪ ಗೌಡ,ರೆಡ್ಡಿಹಳ್ಳಿ ವೀರಣ್ಣ, ಮಾಲತೇಶ್ ಪೂಜಾರ್ ಹಿರಿಯ ರೈತ ಮುಖಂಡರು ಹಾಗೂ ಎಲ್ಲಾ ಜಿಲ್ಲೆಯ ಜಿಲ್ಲಾ ಅಧ್ಯಕ್ಷರುಗಳು ಸಭೆಯಲ್ಲಿ ಭಾಗವಹಿಸಿದ್ದರು. ಮಾನ್ಯ ಮುಖ್ಯಮಂತ್ರಿಗಳಅಧ್ಯಕ್ಷತೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ಕೃ ಸಚಿವಬಿ.ಸಿ ಪಾಟೀಲ್, ಸಹಕಾರ ಸಚಿವ ಎಸ್. ಟಿ ಸೋಮಶೇಖರ್, ಕಂದಾಯ ಸಚಿವ ಆರ್. ಅಶೋಕ್ ಹಾಗೂ ಸಂಬAಧಪಟ್ಟ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಇತರೆ ಹಿರಿಯ ಅಧಿಕಾರಿಗಳಉಪಸ್ಥಿತಿಯಲ್ಲಿ
ರಾಜ್ಯದ ರೈತರ ಹಲವಾರು ಸಮಸ್ಯೆಗಳನ್ನು ಸುಮಾರು ನಾಲ್ಕು ಗಂಟೆಗಳ ಕಾಲ ಚರ್ಚಿಸಲಾÄತು.
1.ರೈತ ವಿರೋಧಿ ಕೃ ತಿದ್ದುಪಡಿ ಕಾಯ್ದೆ 2020 ಸಂಬAಧಿಸಿದAತೆ ಸಚಿವ ಸಂಪುಟದಲ್ಲಿ ಚರ್ಚಿಸಿ ರದ್ದುಪಡಿಸುವ ಬರವಸೆನೀಡಿರುತ್ತಾರೆ.
- ರಾಗಿ, ಕಡಲೆ. ತೊಗರಿ ಇತ್ಯಾದಿ ಬೆಂಬಲ ಬೆಲೆಯಲ್ಲಿ ಶೀಘ್ರದಲ್ಲಿ ಖರೀದಿ ಪ್ರಾರಂಭಿಸುವುದಾಗಿತಿಳಿಸಿರುತ್ತಾರೆ.
3.ಹಾಲಿನ ದರಹೆಚ್ಚಿಸುವಂತೆಹಾಗೂ ರಾಜ್ಯದಲ್ಲಿ ಏಕರೂಪದ ದರ ನಿಗದಿಪಡಿಸುವಂತೆ ಮನವಿ ಮಾಡಲಾಗಿದೆ .
4.ಅರಣ್ಯ ವೆಂಬ ಕುರುವೆ ಇಲ್ಲದ ಅತಿ ವಿರಳ ಮರಗಳಿರುವ ಗೋಮಾಳ,ಸೊಪ್ಪಿನ ಬೆಟ್ಟ, ಬಾಣಿ, ಇತ್ಯಾದಿ ಕಂದಾಯ ಜಮೀನುಗಳನ್ನುಡೀಮ್ಡ್ ಅರಣ್ಯವ್ಯಾಪ್ತಿÄಂದಹೊರಗಿಡುವAತೆ ಹಾಗೂ ಅರಣ್ಯ ಮತ್ತು ಕಂದಾಯ ಭೂಮಿಯನ್ನು ಭೌತಿಕವಾಗಿ ಮೋಜಿನಿ ಮಾಡಿ ಕಂದಾಯ ಭೂಮಿಯನ್ನು ಅರಣ್ಯ ಪ್ರದೇಶದಿಂದ ಬೇರ್ಪಡಿಸುವಂತೆ ಒತ್ತಾÄಸಲಾÄತು. 5.ಕಾಫಿ ಕೃಕರನ್ನುಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಪರಿಗಣಿಸಿ ಕಾಫಿ ಕೃಕರಿಗೆ 10 ಹೆಚ್. ಪಿ ಐ. ಪಿ ಸೆಟ್ ಗಳಿಗೆ ಉಚಿತ ವಿದ್ಯುತ್ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕುಹಾಗೂ 3ಫೇಸ್ ವಿದ್ಯುತ್ ದಿನದ 12 ಗಂಟೆ ಹಗಲಿನಲ್ಲಿ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಬೇಕುಮತ್ತುಬಳಸದೆ ಇರುವ ವಿದ್ಯುತ್ತಿಗೆ ಬಡ್ಡಿ, ಅಭಿವೃದ್ಧಿ ಶುಲ್ಕ ಇತ್ಯಾದಿ ತೆರಿಗೆಗಳನ್ನುರದ್ದು ಮಾಡಬೇಕೆಂದು ಮನವಿ ಮಾಡಲಾಗಿದೆ.
6.ಕಳೆದ ಮೂರು ವರ್ಷಗಳಿಂದ ಸತತವಾಗಿ ಮಳೆ,ಅತಿವ್ಟೃÄಂದ ಭತ್ತ,ಅಡಿಕೆ,ಕಾಫಿ ಕೃಕರು ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದು ಎಲ್ಲ ಕೃ ಸಮುದಾಯದ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕೆಂದು,ರೈತರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಸರ್ಫೇ ಸಿ ಕಾಯ್ದೆ ಕಾಫಿ ಕೃಕರ ವಿರೋಧಿಯಾಗಿದ್ದು, ಈ ಕಾಯ್ದೆ ರದ್ದು ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವಂತೆ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾÄತು. 7.ಮೂಡಿಗೆರೆಯಲ್ಲಿತೋಟಗಾರಿಕಾ ಮಹಾವಿದ್ಯಾಲಯ ಎಲ್ಲ ಮೂಲ ಸೌಕರ್ಯಗಳನ್ನು ಹೊಂದಿದ್ದು, ತೋಟಗಾರಿಕೆ ವಿಶ್ವವಿದ್ಯಾಲಯವನ್ನಾಗಿ ಘೋಷಣೆ ಮಾಡುವ ಬಗ್ಗೆ ಕ್ರಮವಹಿಸಬೇಕೆಂದು.
8.ರೈತರಿಗೆಯಶಸ್ವಿನಿ ಆರೋಗ್ಯ ಕಾರ್ಡ್ ಅನುಷ್ಠಾನಗೊಳಿಸುವಂತೆ ಕೋರಲಾಗಿದೆ.ಇತ್ಯಾದಿ ಹಲವಾರು ಸಮಸ್ಯೆಗಳನ್ನು ಚರ್ಚಿಸಿ ಮನವಿ