AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರಗುಂಡಿ ಗ್ರಾಮದಲ್ಲಿ ಮಾದಿಗ ಸಮಾವೇಶ ಅದ್ದೂರಿಯಾಗ ಜರಗಿತು #avintvcom

1 min read
Featured Video Play Icon

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರಗುಂಡಿ ಗ್ರಾಮದಲ್ಲಿ ಮಾದಿಗ ಸಮಾವೇಶ ಅದ್ದೂರಿಯಾಗ ಜರಗಿತು

ಅತಿಥಿಗಳಾಗಿ ಗಜಾನನ್ ಮಂಗಸೂಳಿ ಹಾಗೂ ಸದಾಶಿವ ದೊಡ್ಡಮನಿ ರಾಜೇಂದ್ರ ಐಹೊಳೆ

ಮಾದಿಗ ಸಮಾಜದ ರಾಜ್ಯ ಅಧ್ಯಕ್ಷರಾದ ಶಂಕರ್ ಪೂಜಾರಿ ಸದಾಶಿವ ಆಯೋಗ ಜಾರಿಗೆ ಬರಲಿ ಎಂದು ಮಾತನಾಡಿದರು ನಮ್ಮ ಹೋರಾಟ ಮಾದಿಗ ಸಮಾಜ ಪ್ರತಿಯೊಂದು ಬೇಡಿಕೆಗಳನ್ನು ರಾಜ್ಯ ಸರ್ಕಾರವು ಮಾಡಿಕೊಡಬೇಕು ದಲಿತರಿಗೆ ಬರುವ ಸರ್ಕಾರದ ಬೇಡಿಕೆಗಳು ಹೆಚ್ಚಿಗೆ ವಧಿಸಿ ಕೊಡಬೇಕು ಎಂದು ಮಾತನಾಡಿದರ

ಉದ್ಯೋಗ ಲಭ್ಯವಿದೆ | ಉಚಿತ ವಸತಿ ಮತ್ತು ಊಟ | ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ | ತಕ್ಷಣವಾಗಿ ಅರ್ಜಿಯನ್ನು ಹಾಕಿ | Jobs available | With free accommodations and meals | Only limited seats available | Apply immediately |

About Author