ಆಕಸ್ಮಿಕ ಕಾಲುಜಾರಿ ನೀರಿಗೆ ಬಿದ್ದು ಮರಣ
1 min read
ಉಡುಪಿ :-
ಬ್ರಹ್ಮಾವರ ತಾಲೂಕಿನ ಪೇತ್ರಿ ಹತ್ತಿರ ಮದಗದಲ್ಲಿ ಪಾಂಡು ನಾಯ್ಕ್ ಅನ್ನುವ ವ್ಯಕ್ತಿ ಸ್ನಾನ ಮಾಡಲು ಕೆರೆಯ ನೀರಿಗೆ ಇಳಿದಿದ್ದು ಆಕಸ್ಮಿಕ ಕಾಲುಜಾರಿ ನೀರಿಗೆ ಬಿದ್ದು ಮರಣ ಹೊಂದಿದ್ದಾರೆ ಆ ಕೆರೆಯಲ್ಲಿ ಅಪಾರವಾದ ಹೂಳು ತುಂಬಿರುವುದರಿಂದ ಸ್ಥಳೀಯರು ಯಾರು ಕಾಪಾಡುವಲ್ಲಿ ಮತ್ತು ನೀರಿಗೆ ಇಳಿಯಲೂ ಅಸಮರ್ಥರಾಗಿದ್ದರು.
ಈ ಸಂದರ್ಭದಲ್ಲಿ ಉಡುಪಿಯ ಅಗ್ನಿಶಾಮಕ ದಳದ ಜೊತೆಗೂಡಿ ಈಜು ಪ್ರವೀಣ ಈಶ್ವರ್ ಮಲ್ಪೆ ಸ್ಥಳಕ್ಕೆ ಧಾವಿಸಿ
ಮೃತ ದೇಹವನ್ನು ನೀರಿನಿಂದ ಮೇಲೆತ್ತಿ ವಾರಸುದಾರರಿಗೆ ಅರ್ಪಿಸಿದರು
ಈ ಸಂಬಂಧವಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿಕೇಸ್ ದಾಖಲಿಸಲಾಗಿದೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
Fresher Jobs | jobs hiring | job openings Udyog mela | jobs employment | udyog kendra – Nisarga Care
Good facilities and Best treatment Center Bangalore |