**ಕೆಪಿಟಿಸಿಎಲ್ ನಿರ್ಲಕ್ಷ.ಎರಡುವರೆ ಎಕರೆ ಕಾಫೇ ತೋಟ ಸುಟ್ಟು ಕರುಕಲು**
1 min read
**ಕೆಪಿಟಿಸಿಎಲ್ ನಿರ್ಲಕ್ಷ.
ಎರಡುವರೆ ಎಕರೆ ಕಾಫ಼ೀ ತೋಟ ಸುಟ್ಟು ಕರುಕಲು**
ಚಿಕ್ಕಮಗಳೂರು. ಜಿಲ್ಲೆ.
ಚಿಕ್ಕಮಗಳೂರು ತಾಲೂಕಿನ ಇಂದಾವರ ಗ್ರಾಮದ ಐ.ಎಸ್.ಪ್ರಸನ್ನರವರಿಗೆ ಸೇರಿದ ಎರಡುವರೆ ಎಕ್ಕರೆ ಕಾಫ಼ಿ ತೊಟ ಸುಟ್ಟು ಕರುಕಲಾಗಿದೆ.
ಇಂದು ಮದ್ಯಾನ್ಹ 2.30.ರ ಹೊತ್ತಿಗೆ ತೋಟದ ಮದ್ಯ ಹಾದು ಹೊದ 11,000 ಸಾವಿರ ವೊಲ್ವೆಜಿನ ವಿದ್ಯುತ್ ತಂತಿ ತುಂಡಾಗಿ ಬೆಂಕಿ ಎತ್ತಿಕೊಂಡಿದೆ.ಅ ಸಮಯದಲ್ಲಿ ಯಾರು ತೋಟದಲ್ಲಿ ಇಲ್ಲದೆ ಇದ್ದುದ್ದರಿಂದ ಬಾರಿ ಅನಾಹುತ ತಪ್ಪಿದೆ.
ಮಲ್ಲಂದೂರಿಗೆ ವಿದ್ಯುತ್ ಇಲ್ಲದೆ ಇದ್ದ ಕಾರಣ ಊರಿನವರು ಕಂಪ್ಲೆಂಟ್ ಮಾಡಿದಾಗ ಲೈನ್ ಮ್ಯಾನ್ ಗಳು ಲೈನ್ ಚೆಕ್ ಮಾಡಿದಾಗ ವಿಷಯ ಗೊತ್ತಾಗಿರುತ್ತೆ.
ಬೆಂಕಿ ತಾನಾಗಿಯೆ ನಂದಿ ಹೊಗಿರುತ್ತದೆ.
ಇನ್ನಾದರು ಸಂಬಂಧಿಸಿದ ಇಲಾಖೆಯವರು ಜಾಗ್ರತೆ ವಹಿಸಲಿ.
ನಷ್ಟ ವಾಗಿರುವ 30.ಲಕ್ಷ ರೂಗಳನ್ನು ಇಲಾಖೆಯು ಭರಿಸಿಕೊಡಲಿ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್
Fresher Jobs | jobs hiring | job openings Udyog mela | jobs employment | udyog kendra – Nisarga Care
Good facilities and Best treatment Center Bangalore |