**ಬೆಂಕಿ ಅವಘಡ. 3.ಎಕರೆ ತೋಟ ಭಸ್ಮ**
1 min read
ಚಿಕ್ಕಮಗಳೂರು ಜಿಲ್ಲೆ
ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಗ್ರಾಮದ ರತೀಶ್ .ಬಿ.ಎನ್.ಎಂಬುವರಿಗೆ ಸೇರಿದ ಸುಮಾರು ಮೂರು ಎಕರೆ ತೋಟಕ್ಕೆ ಬೆಂಕಿ ಬಿದ್ದು ಸಂಪೂರ್ಣ ನಾಶವಾಗಿದೆ.
ತೋಟದಲ್ಲಿ ಬೆಳೆದ ಅಡಿಕೆ ಕಾಫಿ ಗಿಡಗಳು ಮತ್ತು ಬೆಂಕಿಗೆ ಆಹುತಿಗೆ ಸಂಪೂರ್ಣ ನಾಶವಾಗಿದೆ.
ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ
ಈ ತೋಟ ಕೆಲವರ್ಷಗಳ ಹಿಂದೆ ಗಿಡಗಳನ್ನು ನಾಟಿ ಮಾಡಲಾಗಿತ್ತು ಸಂಪೂರ್ಣ ನಾಶವಾಗಿರುವುದು ರೈತರ ಹೊಟ್ಟೆ ಮೇಲೆ ಬರೆ ಎಳೆದಂತೆ ಆಗಿದೆ
2000 ಅಡಿಕೆ ಗಿಡ …2000 ಕಾಫಿ ಗಿಡ ಬೆಂಕಿಗಾಹುತಿ
ಆಕಸ್ಮಿಕವಾಗಿ ಬೆಂಕಿ ಹತ್ತಿರುವುದು ಅನುಮಾನಗಳ ಹುತ್ತಕ್ಕೆ ಕಾರಣವಾಗಿದೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
Fresher Jobs | jobs hiring | job openings Udyog mela | jobs employment | udyog kendra – Nisarga Care
Good facilities and Best treatment Center Bangalore |