*ಪ್ರಸಸ್ತಿ ಪುರಸ್ಕುತರು
1 min read
*ಪ್ರಸಸ್ತಿ ಪುರಸ್ಕುತರು
ಮೂಡಿಗೆರೆ ಇಬ್ಬರು ಸಮಾಜ ಸೇವಕರನ್ನು ಗುರುತಿಸಿ ಸಮಾಜ ಸೇವೆ ಕ್ಷೇತ್ರ ದಲ್ಲಿ ಕರುನಾಡು ಪದ್ಮಶ್ರೀ ರಾಜ್ಯ ಪ್ರಶಸ್ತಿ ನೀಡಲಾಯಿತು
ಪತಾಂಜಲಿ ಸಂಸ್ಥೆಯ 25 ನೇ ಬೆಳ್ಳಿಹಬ್ಬ ರಜತ ಮಹೋತ್ಸವ.
ಸ್ವಾತಂತ್ಯದ 75 ನೆ ವರ್ಷದ ಅಮೃತ ಮಹೋತ್ಸವ ರಾಷ್ಟ್ರೀಯ ಯುವ ಸಪ್ತಾಹ ಪ್ರಯುಕ್ತ. ಶಿವಮೊಗ್ಗ
ಕರುನಾಡು ಪದ್ಮಶ್ರೀ ರಾಜ್ಯ ಪ್ರಶಸ್ತಿ
ಪತಾಂಜಲಿ ಯೋಗ ಧನ್ವಂತರಿ ಸೇವಾ ರತ್ನ ರಾಷ್ಟ್ರ ಪ್ರಶಸ್ತಿ
ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ
ಪತಾಂಜಲಿ ಪತ್ರಿಕೆ ವಿಶೇಷಾಂಕ ಬಿಡುಗಡೆ
2022 ನೇ ಸಾಲಿನ
ಸಪ್ತಗಿರಿ ಕ್ಯಾಲೆಂಡರ್ ಬಿಡುಗಡೆ
ಪ್ರಸ್ತುತ್ತ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಅಧ್ಯಕ್ಷರು ( ಮೂಡಿಗೆರೆ ) ಶ್ರೀಮತಿ ಹೇಮಾಕಾವೇರಪ್ಪ ( ವಾಣಿ ) ಮೂಡಿಗೆರೆ ಇವರಿಗೆ ಸಮಾಜ ಸೇವೆ ಕ್ಷೇತ್ರದಲ್ಲಿ ಸುಮಾರು ವರ್ಷಗಳ ಸೇವೆಸಲ್ಲಿದ ಇವರನ್ನು ಗುರುತಿಸಿ ಕೊಡಗಿನ ಸಿಪಾಯಿ ಎಂಬ ಬಿರುದಾಂಕಿತವಾಗಿ ಈ ಪ್ರಶಸ್ತಿ ಪ್ರಧಾನ ಮಾಡಿದರು ಹಾಗೂ ಮೂಡಿಗೆರೆ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಸಮಾಜ ಸೇವೆ ಯಲ್ಲಿ ದಾರದಹಳ್ಳಿ ಪ್ರಸನ್ನ ಕುಮಾರ್ ರವರು ಸಹ ಪ್ರಶಸ್ತಿ ಯನ್ನು ಪ್ರದಾನಿಸಿಕೊಂಡ ಸಾಧಕರ ಪಟ್ಟಿಯಲ್ಲಿ ಪ್ರಶಸ್ತಿ ಮುಡಿಗೇರಿಸಿ ಕೊಂಡ ಇವರಿಂದ ಕ್ಯಾಲೆಂಡರ್ ಉದ್ಘಾಟನೆ.
ಪತಾಂಜಲಿ ಪತ್ರಿಕೆಯ ವಿಶೇಷಂಕಣ ವನ್ನು ಬಿಡುಗಡೆ ಗೊಳಿಸಲು ಮತ್ತು ಗೆ ಜ್ಯೋತಿ ಬೆಳಗಿಸುವುದರ ಮೂಲಕ ಸಮ್ಮೇಳನ ಚಾಲನೆ ನೀಡಿದರು.
ಈ ವೇಳೆ ಸಭೆಯಲ್ಲಿ ಸಂಚಾರಿ ವೈದ್ಯ ಡಾ!! ವೆಂಕಟೇಶ್ (ಪತಾಂಜಲಿ ರಾಜ್ಯ ಸಮಿತಿ ಸದಸ್ಯರು)
ಜೆ ನಾಗರಾಜ್ ಎಂ.ಎ
( ರಾಷ್ಟ್ರೀಯ ಜ್ಯುನಿಯರ್ ಫೆಲೋಶಿಪ್ ಪ್ರಶಸ್ತಿ ಪುರುಸ್ಕೃತರು & ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರುಸ್ಕೃತ ಯೋಗಾಚಾರ್ಯ.ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಪತ್ರಿಕೆ ಬಿಡುಗಡೆ ಗೊಳಿಸಿದ ಇವರು ಪತಾಂಜಲಿ ಕನ್ನಡ ಮಾಸ ಪತ್ರಿಕೆ ಯು ರಾಷ್ಟ್ರ ವ್ಯಾಪಿ ಮನ್ನಣೆ ಯನ್ನು ಪಡೆಯಲಿ ಎಂದು ಶುಭಕೋರಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್..
Good facilities and Best treatment Center Bangalore |
Fresher Jobs | jobs hiring | job openings Udyog mela | jobs employment | udyog kendra – Nisarga Care