*ಕಾರ್ಯಕಾರಿ ಸಮಿತಿ ಸಭೆ*
1 min read
*ಕಾರ್ಯಕಾರಿ ಸಮಿತಿ ಸಭೆ*
ಕಡೂರು.
ಕನ್ನಡ ಭವನದಲ್ಲಿ ನಡೆದ ಕಾರ್ಯಕಾರಿ ಸಮಿತಿಯ ಸದಸ್ಯರ ಹಾಗೂ ಹೋಬಳಿ ಸದಸ್ಯರ ಸಭೆಯಲ್ಲಿ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಯುತ ಸೂರಿ ಶ್ರೀನಿವಾಸ್ .
ತಾಲ್ಲೂಕು ನಿಕಟಪೂರ್ವ ಅಧ್ಯಕ್ಷರಾದ ಶ್ರೀಯುತ ವೈ.ಎಸ್.ರವಿಪ್ರಕಾಶ್, ಗೌರವ ಕಾರ್ಯದರ್ಶಿಗಳಾದ ಕುಪ್ಪಾಳು ಶಾಂತಮೂರ್ತಿ,
ನಂಜುಂಡ ಸ್ವಾಮಿ, ಕೋಶಾಧ್ಯಕ್ಷರಾದ ವಡೇರಹಳ್ಳಿ ಅಶೋಕ್, ಸಂಘಟನಾ ಕಾರ್ಯದರ್ಶಿ ಗಳಾದ ಯಗಟಿ ಶಂಕರ್, ಎನ್.ಮಹೇಶ್, ಗೌರವಾಧ್ಯಕ್ಷರಾದ ಹೆಚ್.ಸಿ.ರೇವಣಸಿದ್ಧಪ್ಪ,
ವೇದಿಕೆಯಲ್ಲಿ ಹಾಜರಿದ್ದರು.
ಹೋಬಳಿ ಅಧ್ಯಕ್ಷರಾದ ಪಂಚನಹಳ್ಳಿ ರವಿಚಂದ್ರ, ಯಗಟಿ ಜಗದೀಶಾಚಾರ್, ಚೌಳಹಿರಿಯೂರು ಬಸವರಾಜಪ್ಪ,
ಕಡೂರು ಹೊ.ರಾ.ಕೃಷ್ಣಕುಮಾರ್,
ಕಡೂರು ಕಸಬಾ ಹೋಬಳಿಯ ಕೆ.ಪಿ.ರಾಘವೇಂದ್ರ, ಸಖರಾಯಪಟ್ಟಣ ಹೋಬಳಿಯ ಶಾಂತಕುಮಾರ್,
ಬೀರೂರು ನಗರದ ಸೀತಾಲಕ್ಷ್ಮಿ.
ಬೀರೂರು ಹೋಬಳಿಯ ಹರಿಪ್ರಸಾದ್, ಹಿರೇನಲ್ಲೂರು ಹೋಬಳಿಯ ಸುನೀತಾ ಜಗದೀಶ್,
ತಾಲ್ಲೂಕು ಸಮಿತಿಯ ಸದಸ್ಯರಾದ ಶೂದ್ರ ಶ್ರೀನಿವಾಸ್,
ಸಗನಪ್ಪ, ಆರ್.ಶಿವಮ್ಮ, ಶೋಭಾ ಶ್ರೀನಿವಾಸ್, ಅನಿತಾ ಸುದರ್ಶನ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.
ಜಿಲ್ಲಾ ಸಮಿತಿಯ ಕೋಶಾಧ್ಯಕ್ಷರಾದ ಬಿ.ಪ್ರಕಾಶ್, ಸಂಚಾಲಕರಾದ ರೇಣುಕಪ್ಪ,ಇವರೂ ಸಹ ಹಾಜರಿದ್ದರು.ಇಂದಿನ ಸಭೆಯಲ್ಲಿ ಭಾಗವಹಿಸಿದ ತಮ್ಮೆಲ್ಲರಿಗೂ ಅನಂತಾನಂತ ಧನ್ಯವಾದಗಳನ್ನು ಸಲ್ಲಿಸಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್
Fresher Jobs | jobs hiring | job openings Udyog mela | jobs employment | udyog kendra – Nisarga Care
Good facilities and Best treatment Center Bangalore |