*ವಕೀಲರ ಸಂಘ ಮೂಡಿಗೆರೆ ವತಿಯಿಂದ ವಕೀಲರ ದಿನಾಚರಣೆ*
1 min read
*ವಕೀಲರ ಸಂಘ ಮೂಡಿಗೆರೆ ವತಿಯಿಂದ ವಕೀಲರ ದಿನಾಚರಣೆ*
10.12.2021.ಶುಕ್ರವಾರ ನ್ಯಾಯಲಯದ ಅವರಣದಲ್ಲಿ ನಡೆಯಿತು.ಅದ್ಯಕ್ಷತೆ.ಜಿ.ಬಿ.ವೆಂಕಟೇಶ್. ವಕೀಲರ ಸಂಘದ ಅಧ್ಯಕ್ಷರು. ವಹಿಸಿದ್ದರು.
ಉದ್ಘಾಟನೆಯನ್ನು ಶ್ರೀಮತಿ ನರಸಮ್ಮ.ಮಾನ್ಯ ಹಿರಿಯಣ್ಣ ಹಿರಿಯರಿಗೆ ಹಿರಿಯರಿಗೆ ಹಿರಿಯರಿಗೆ ಸಿವಿಲ್ ನ್ಯಾಯದೀಶರು ಹಾಗು ಪ್ರಥಮ ದರ್ಜೆ ನ್ಯಾಯಿಕ ದಂಡಾದಿಕಾರಿಗಳು ನಡೆಸಿ ಕೊಟ್ಟರು.
ಮಿತ್ರ ಜಾನಪದ ಕಲಾ ಸಂಘದ ವತಿಯಿಂದ ಪ್ರಾರ್ಥನೆ ಮತ್ತು ನಾಡಗೀತೆ ಹಾಡಿದರು.
ಸ್ವಾಗತವನ್ನು ಕುಮಾರಿ ಶಿಲ್ಪದಾಸ್.ಸಿ.ಪಿ. ನಡೆಸಿಕೊಟ್ಟರು.
ಮುಖ್ಯ ಅಥಿತಿಗಳಾಗಿ
ಕೃಷ್ಣ. ಜೆ.ಸಿವಿಲ್ ನ್ಯಾಯದೀಶರು.
ಶ್ರೀಮತಿ. ರುಕ್ಮಿಣಿ. ಪ್ರದಾನ ಸಹಾಯಕ ಸರ್ಕಾರಿ ಅಭಿಯೋಜಕರು.
ಶ್ರೀಮತಿ. ರೇಣುಕ.ಹೆಚ್ಚುವರಿ ಅಬಿಯೋಜಕರು.
ಬಾಗವಹಿಸಿದ್ದರು.
ಹಿರಿಯ ವಕೀಲರುಗಳಾದ .ಎಂ.ಎಸ್.ಗೊಪಾಲಗೌಡ.
ಕೆ.ಎಸ್.ಆದಿತ್ಯ.
ಎ.ಎಲ್.ಲೊಕೇಶ್.
ಕೆ.ಎಂ.ಪ್ರಶಾಂತ್.
ಬಿ.ಜಗದೀಶ್.
ಇವರುಗಳಿಗೆ ಸನ್ಮಾನಿಸಲಾಯಿತು.
ಮೂರು ದಿನಗಳ ಕಾಲ ನಡೆದ ಕ್ರೀಡೆ ಗಳಲ್ಲಿ ಬಾಗವಹಿಸಿದವರಿಗೆ ಬಹುಮಾನ ವಿತರಿಸಲಾಯಿತು.
ಬಹುಮಾನ ವಿತರಣೆಯನ್ನು ಎಂ.ಎಂ.ರಾಘವೆಂದ್ರ ನಡೆಸಿ ಕೊಟ್ಟರು.
ಮಿತ್ರ ಜಾನಪದ ಕಲಾ ಸಂಘದ ವತಿಯಿಂದ ಸಾಂಸ್ಕ್ರುತಿಕ ಕಾರ್ಯಕ್ರಮ ಎರ್ಪಡಿಸಲಾಗಿತ್ತು.
ವಂದನಾರ್ಪಣೆಯನ್ನು ವಕೀಲರಾದ ಕೆ.ಸಿ.ಚಂದ್ರಶೇಖರ್ ನಡೆಸಿಕೊಟ್ಟರು.
ಕಾರ್ಯಕ್ರಮದ ಸಂಪೂರ್ಣ ನಿರೂಪಣೆಯನ್ನು ಬಹಳ ಅಚ್ಚುಕಟ್ಟಾಗಿ ವಕೀಲರಾದ ಬಿ.ಟಿ.ನಟರಾಜ್.ನಿರ್ವಹಿಸಿದರು.
ನ್ಯಾಯಲಯದ ಎಲ್ಲಾ ವಕೀಲರುಗಳು.
ನ್ಯಾಯಲಯದ ಸಿಬ್ಬಂದಿಗಳು.ಪೋಲಿಸ್ ಇಲಾಖೆಯವರು ಸಾರ್ವಜನಿಕರು ಬಾಗವಹಿಸಿದ್ದರು.
ಅದ್ಯಕ್ಷತೆ ವಹಿಸಿದ್ದ ಜಿ.ಬಿ.ವೆಂಕಟೇಶ್ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.