ಶಾಸಕರು ಅಧಿಕಾರಿಗಳು ಗಮನ ಹರಿಸದೆ ಇರುವದು ನಾಚಿಗೇಡಿತನ ಸಂಗತಿ
1 min read
ಬೆಳಗಾವಿ ಜಿಲ್ಲೆ ಅಥಣಿ ಮತ ಕ್ಷೇತ್ರ ಹಾಗೂ ಕಾಗವಾಡ ಮತಕ್ಷೇತ್ರದ ಹಳ್ಳಿಗಳ ರಸ್ತೆ ಹದಗೆಟ್ಟು ಹೋಗಿವೆ ಕೆಲವೊಂದು ಜಾಗದಲ್ಲಿ ತಗ್ಗು ಗುಂಡಿಗಳ ಸರಮಾಲೆಯ ರಸ್ತೆಗಳಿಂದ ಹದಗೆಟ್ಟಿದ್ದರು ಎರಡು ಕ್ಷೇತ್ರದ ಶಾಸಕರು ಅಧಿಕಾರಿಗಳು ಗಮನ ಹರಿಸದೆ ಇರುವದು ನಾಚಿಗೇಡಿತನ ಸಂಗತಿ ಎಂದು ಕಾಗವಾಡ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡ ಪ್ರವೀಣ ನಾಯಿಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಗ್ರಾಮೀಣ ಭಾಗದಲ್ಲಿ ರಸ್ತೆಗಳು ತುಂಬಾ ಹದಗೆಟ್ಟು ಹೋಗಿವೆ ಅಥಣಿ ತಾಲೂಕಿನಿಂದ ಬರತಕ್ಕಂತಹ ಅಥಣಿ ತಾಲೂಕಿನ ಕಾಗವಾಡ ವರೆಗೂ ಕೆಲವೊಂದು ಜಾಗದಲ್ಲಿ ಹದಗೆಟ್ಟು ಹೋದ ರಸ್ತೆ ವಾಹನ ಸವಾರರು ಮತ್ತು ಬೈಕ್ ಸವಾರರು ಹದಗೆಟ್ಟ ಹೋದ ರಸ್ತೆಯನ್ನು ನೋಡಿ ಕಂಗಾಲಾಗಿದ್ದಾರೆ.
ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ ಕಣ್ಣು ಕಾಣದಂತೆ ಕುರುಡನಂತೆ ಬರುತ್ತಿರುವ ಸಂಬಂಧಪಟ್ಟ ಇಲಾಖೆಗಳು ಅಧಿಕಾರಿಗಳು ಸಂಬಂಧಪಟ್ಟ ಜನಪ್ರತಿನಿಧಿಗಳು
ಅಥಣಿ ಹಾಗೂ ಕಾಗವಾಡ ತಾಲೂಕಿನಲ್ಲಿ ಇರತಕ್ಕಂತ ಸಮಸ್ಯೆಗಳು ಬಗೆ ಹರಿಯುತ್ತದೆ ನೋಡಬೇಕಾಗಿದೆ
ಅಥಣಿ ತಾಲೂಕಿನಲ್ಲಿ ಹಲವು ಅಭಿವೃದ್ಧಿಗಳು ಆಗಬೇಕಾಗಿದೆ
ಕೆರೆ ಅಭಿವೃದ್ಧಿ ರಸ್ತೆಗಳು ಅಭಿವೃದ್ಧಿ ಟ್ರಾಫಿಕ್ ವ್ಯವಸ್ಥೆ ಟ್ರಾಫಿಕ ಸಿಗ್ನಲ ಲೈಟ ,ಗಟರ್ ಸ್ವಚ್ಛತೆ ಇನ್ನೂ ಅನೇಕ ಸಮಸ್ಯೆಗಳಿವೆ
ಈ ಸಮಸ್ಯೆಗೆ ಸ್ಪಂದಿಸದ ತಾಲೂಕಾಡಳಿತ ಜಿಲ್ಲಾಡಳಿತ, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ,ರಾಜ್ಯಪಾಲರು ರಾಷ್ಟ್ರಪತಿಗಳ ಮುಖ್ಯಮಂತ್ರಿಗಳು ಮಾನ್ಯ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರು
ಇತ್ತಕಡೆ ಗಮನ ಹರಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಮುಖಂಡರಾದ ಪ್ರವೀಣ ನಾಯಿಕ ಒತ್ತಾಯಿಸಿದ್ದಾರೆ.