*ಡೈರೆಕ್ಟರ್ ಆದ ಡಾಕ್ಟರ್*
1 min read
*ಡೈರೆಕ್ಟರ್ ಆದ ಡಾಕ್ಟರ್*
ಚಿಕ್ಕಮಗಳೂರು ಜಿಲ್ಲೆ.
ಮೂಡಿಗೆರೆ ತಾಲೂಕ್ .
ಬಕ್ಕಿ ಗ್ರಾಮದ ಸಣ್ಣೆಗೌಡ ಮತ್ತು ಕಾಮಿನಮ್ಮ ದಂಪತಿಗಳ ಮಗನಾದ ಡಾ:ರಾಘವೇಂದ್ರ ನಿರ್ಮಾಣದಲ್ಲಿ ಮೂಡಿ ಬಂದಿರುವ ಚಿತ್ರ.*ಪ್ರೆಮಂ ಪೂಜ್ಯಂ* ನಿರ್ದೇಶನ.,ಸಾಹಿತ್ಯ,ಸಂಗೀತ ಡಾ:ರಾಘವೇಂದ್ರರವರದ್ದು.
ಚಿತ್ರದಲ್ಲಿ.ನಾಯಕ ನಟ.
ನೆನಪಿರಲಿ ಪ್ರೇಮ್.
ನಾಯಕಿ.
ಬೃಂದಆಚಾರ್.
ತಾರಬಳಗದಲ್ಲಿ.
ಅಂದ್ರಿತರೈ.
ಸಾದುಕೋಕಿಲ.
ಮಾಸ್ಟರ್ ಆನಂದ್.
ಮುಂತಾದವರು ನಟಿಸಿದ್ದಾರೆ.
ಇ ಚಿತ್ರದ ಪ್ರಚಾರಕ್ಕಾಗಿ
(ಮೂವಿ ಪ್ರಮೋಷನ್).
ಚಿತ್ರತಂಡ ಅಗಮಿಸಲಿದೆ.
07.11.2021.
ಭಾನುವಾರ.
ಸಂಜೆ.3.00.ಕ್ಕೆ.
ಗ್ರ್ಯಾಂಡ್ ಶಾಲಿಮಾರ್ ಕಲ್ಯಾಣ ಮಂಟಪ.
ಹಾಂದಿ.
ಚಿತ್ರ ಬಿಡುಗಡೆ.
12.11.2021.
ಪ್ರೋತ್ಸಾಹಿಸಿ ಆಶೀರ್ವದಿಸ ಬೇಕಾಗಿ ಚಿತ್ರ ತಂಡ ವಿನಂತಿಸಿಕೊಡಿದೆ.
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್