ನಿಧನ ಭಾರತದ ಹೆಮ್ಮೆಯ ಪುತ್ರ ಡಾ.ಎಸ್.ಎನ್.ಸುಬ್ಬರಾವ್ ಇನ್ನಿಲ್ಲ
1 min read
ನಿಧನ ಭಾರತದ ಹೆಮ್ಮೆಯ ಪುತ್ರ ಇನ್ನಿಲ್ಲ
ಡಾ.ಎಸ್. ಎನ್. ಸುಬ್ಬರಾವ್ ನಿಧನ
ದಿನಾಂಕ: 27/10/ 2021
ಪದ್ಮಭೂಷಣ ವಿಜೇತ ಹಾಗೂ ತಮ್ಮನ್ನು ಸಮಾಜ ಸೇವೆಯಲ್ಲೆ ತೊಡಗಿಸಿಕೊಂಡು ಮಹಾತ್ಮ ಗಾಂಧೀಜಿಯವರ ಆದರ್ಶಗಳನ್ನು ಪಾಲಿಸುತ್ತ ಭಾರತದ ಯುವ ಸಮಾಜಕ್ಕೆ ನಾಯಕರಾಗಿ ಮತ್ತು ಗಾಂಧಿ ಪೀಸ್ ಪೌಂಡೆಶನ್ ಹಾಗೂ ನ್ಯಾಶನಲ್ ಯೂತ್ ಪ್ರಾಜೆಕ್ಟ ನಾ ಪೌಂಡರ್ ಆಗಿದ್ದು ತನ್ನ 13 ನೇ ವಯಸ್ಸಿನಲ್ಲೆ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಪಾಲ್ಗೊಂಡು ಅಂದಿನಿಂದ ಇಂದಿನ ವರೆಗೂ ತನ್ನ ಸ್ವಾತಂತ್ರ ದೇಶಕ್ಕಾಗಿ ದೇಶದ ಹಿತಕ್ಕಾಗಿ..ಯುವ ಮನಸ್ಸುಗಳನ್ನು ಒಗ್ಗೂಡಿಸಿ ದೇಶದ ಏಳಿಗೆಗಾಗಿ ಶ್ರಮಿಸಿದವರು..ಇಂತಹ ಇಳಿ ವಯಸ್ಸಿನಲ್ಲು ಕೂಡ ತಮ್ಮ ದೇಶಾಭಿಮಾನ ಬಿಡದೆ ಹಲವು ಯೂತ್ ಪ್ರಾಜೆಕ್ಟ್ ಗಳ ಮೂಲಕ ಸಮಾಜ ಸೇವೆಯಲ್ಲಿ ನಿರತರಾಗಿದ್ದರು.. ಡಾ :ಎಸ್.ಎನ್.ಸುಬ್ಬರಾವ್ ಅವರು ಇಂದು ಬೆಳಿಗ್ಗೆ 6-41 ಘಂಟೆಗೆ ಜೈಪೂರದಲ್ಲಿ ನಿಧನರಾಗಿದ್ದಾರೆ..
ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ..ಜೈ ಜವಾನ್ ಜೈ ಕಿಸಾನ್…
ಬರಹ: ವಿಜಯಲಕ್ಷ್ಮಿ M B
ವರದಿ: ಮಗ್ಗಲಮಕ್ಕಿ ಗಣೇಶ್
ಬ್ಯುರೊ ನ್ಯೂಸ್