ಚೇಳೂರಿನ ರಸ್ತೆಯಲ್ಲಿ ಹದಿನೈದು ವರ್ಷಗಳಿಂದ ರಸ್ತೆಯಲ್ಲೇ ತರಕಾರಿ ಸಂತೆಯನ್ನು ಇಟ್ಟುಕೊಂಡಿರುವ ದೃಶ್ಯ. #avintvcom
1 min read
ಚೇಳೂರು ಬಾಗೇಪಲ್ಲಿ ತಾಲೂಕು ಚಿಕ್ಕಬಳ್ಳಾಪುರ ಜಿಲ್ಲೆ.
ಚೇಳೂರಿನ ರಸ್ತೆಯಲ್ಲಿ ಸುಮಾರು ಹದಿನೈದು ವರ್ಷಗಳಿಂದ ರಸ್ತೆಯಲ್ಲೇ ತರಕಾರಿ ಸಂತೆಯನ್ನು ಇಟ್ಟುಕೊಂಡಿರುವ ದೃಶ್ಯ.
24 ಗಂಟೆಗಳ ಕಾಲ ವಾಹನಗಳು ಚಲಿಸುತ್ತಿರುತ್ತದೆ, ಆದರೆ ತರಕಾರಿ ಸಂತೆ ಇರುವ ಕಾರಣದಿಂದ ಜನರು ನೂಕುನುಗ್ಗಲು, ಹಾಗೂ ಜನಜಂಗುಳಿ ಜಾಸ್ತಿ ಆಗುತ್ತಿದೆ, ಏಕೆಂದರೆ ತರಕಾರಿ ಶುಕ್ರವಾರಸಂತೆ ಇರುವುದ ಕಾರಣದಿಂದಾಗಿ ವಾಹನಗಳು ಚಲಾವಣೆ ಆಗಲು ತುಂಬಾ ಬೇಸರವಾಗುತ್ತದೆ, ಅದು ಅಲ್ಲದೆ ರಸ್ತೆ ಇಕ್ಕಟ್ಟು ಇರುವ ಕಾರಣದಿಂದಾಗಿ ಅನೇಕ ಅಪಘಾತಗಳು ಹಾಗೂ ಜನರು ಹೋರಾಡಲು ತುಂಬಾ ತೊಂದರೆಯಾಗುವಂತಹ ದೃಶ್ಯಾವಳಿಗಳು, ಅನೇಕ ಬಾರಿ ಗ್ರಾಮ ಪಂಚಾಯಿತಿಗೆ ಅನೇಕ ಸರಿಯಾಗಿ ಗಳನ್ನು ಸಹ ಕೊಟ್ಟಿರುತ್ತಾರೆ, ಆದರೆ ಯಾವುದೇ ಆದಂತಹ ಪರಿಣಾಮ ದೊರೆತಿಲ್ಲ ಎಂದು ಜನರ ಮಾತುಗಳಲ್ಲಿ ಕಂಡುಬರುತ್ತಿವೆ, ವಾಹನಗಳು ಲಾರಿ ಅಥವಾ ಬಸ್ ಸಿಮೆಂಟ್ ಲಾರಿ ದೊಡ್ಡ ವಾಹನಗಳು ಚಲಾವಣೆ ಆಗಲು ತುಂಬಾ ತುಂಬಾನೇ ತೊಂದರೆ ಕಂಡು ಬರುತ್ತಿರುವ ದೃಶ್ಯಾವಳಿಗಳು, ಶಾಸಕರ ಬಲಿ ಹಾಗೂ ದಂಡಾಧಿಕಾರಿಗಳಿಗೂ ಸಹ ಮಾಹಿತಿ ತಲುಪಿದೆ ಆದರೆ ಯಾವುದೇ ಪರಿಣಾಮ ಸಹ ಗೊತ್ತಿಲ್ಲ, ನೂಕುನುಗ್ಗಲು ಸಹ ಜನರಿಂದ ತೊಂದರೆಗಳು ಅಥವಾ ರಸ್ತೆಬದಿಯಲ್ಲೇ ಗಲೀಜು ನೀರು ಸಹ ಕಲುಷಿತವಾಗುತ್ತಿರುವ ದೃಶ್ಯ ಅದು ಅಲ್ಲದೆ ರಸ್ತೆ ಸರಿಯಾದ ಇಲ್ಲದಕರಣ ಹೀಗೆ ಶುಕ್ರವಾರ ಸಂತೆಗೆ ಜನರಿಗೆ ತುಂಬಾ ತೊಂದರೆ ಆಗುತ್ತಿದೆ ಎಂದು ಜನರ ಆಕ್ರೋಶ ಗಳಿಂದ ಹಾಗು ಮಾತುಗಳಿಂದ ಕೇಳಿಬರುತ್ತಿರುವ ಸನ್ನಿವೇಶ ದೃಶ್ಯಗಳು.
ವರದಿ: ಯಾರಬ್ .ಎಂ.
ಚೇಳೂರು
ಧ್ವನಿ ಟೈಪಿಂಗ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ –
Kannada Voice Translator
https://play.google.com/store/apps/details?id=com.toolmaker.speechtotextkannada