ದಿನಾಂಕ ೧೩-೧೨-೨೦೨೦ ರ ರವಿವಾರದಂದು ಬೆಳಿಗ್ಗೆ ೧೦ ಗಂಟೆಗೆ ತಮಿಳುನಾಡು ರಾಜ್ಯದ ಸುಕ್ಷೇತ್ರ #avintvcom
1 min read
ದಿನಾಂಕ ೧೩-೧೨-೨೦೨೦ ರ ರವಿವಾರದಂದು ಬೆಳಿಗ್ಗೆ ೧೦ ಗಂಟೆಗೆ ತಮಿಳುನಾಡು ರಾಜ್ಯದ ಸುಕ್ಷೇತ್ರ ಈರೋಡು ನಗರದಲ್ಲಿ ತಮಿಳುನಾಡು ಅಖಿಲ ಭಾರತ ವೀರಶೈವ ಮಹಾಸಭಾ, ರಾಜ್ಯ ಘಟಕದಿಂದ ಕಾರ್ಯಕ್ರಮ ಜರುಗುತ್ತು. ಸದರಿ ಕಾರ್ಯಕ್ರಮದಲ್ಲಿ ಶರಣ ಜಗನ್ನಾಥಪ್ಪ ಪನಸಾಲೆ ಜನವಾಡಾ, ಹಿತೈಸಿ, ಅನುಭಾವ ಸಂಗಮ, ಪಶ್ಚಿಮ ಕರಾವಳಿ, ಭಾರತ ದೇಶ, ಅವರು ಬಸವಾದಿ ಶರಣರ ವಚನ ಸಿದ್ಧಾಂತ ಆಧಾರಿತ ಲಿಂಗ ಧರ್ಮದ ಕುರಿತು ಮಾತನಾಡಿದ ಫೋಟೋ ಹಾಗು ವಿಡಿಯೋ ತುಣುಕುಗಳು ಶರಣಾರ್ಥಿ.