ಬೆಳಗಾವಿಯ ವಿಜಯವಾಣಿ ದಿನಪತ್ರಿಕೆಯ ಕಾರ್ಯಲಯದಲ್ಲಿ ವಿಜಯವಾಣಿ ವಿಜಯೋತ್ಸವ #avintvcom
1 min read
ಬೆಳಗಾವಿ
ಇವತ್ತು ಬೆಳಗಾವಿಯ ವಿಜಯವಾಣಿ ದಿನಪತ್ರಿಕೆಯ ಕಾರ್ಯಲಯದಲ್ಲಿ ವಿಜಯವಾಣಿ ವಿಜಯೋತ್ಸವ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಕು. ಜ್ಯೋತಿಪ್ರಸಾದ ಜೊಲ್ಲೆ ಯವರು ಭಾಗವಹಿಸಿ, ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿದರು.
ಈ ಸಮಾರಂಭದಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀ ಎಮ್. ಜಿ. ಹಿರೇಮಠ, ಜಾಹೀರಾತು ವಿಭಾಗದ ಮುಖ್ಯಸ್ಥರಾದ ಶ್ರೀ ದಶರಥ ಹಿತ್ತಲತೇರಿ, ಸ್ಥಳೀಯ ಸಂಪಾದಕರಾದ ಶ್ರೀ ರಾಯಣ್ಣ ಸರ್, ಉಪಸ್ಥಿತರಿದ್ದರು.
बेळगावी
आज बेळगावी येथील विजयवाणी वृत्तपत्राच्या कार्यालयात विजयवाणी विजयोत्सव लकी ड्रॉ कार्यक्रमात आशाज्योति विशेष मुलांच्या शाळेचे अध्यक्ष कु.ज्योतीप्रसाद जोल्ले यांनी भाग घेऊन, भाग्यवान विजेत्यांची निवड केली.
या कार्यक्रमास जिल्हाधिकारी श्री. एम. जी. हिरेमठ, जाहिरात विभाग प्रमुख श्री दशरथ हित्तलतेरी, स्थानिक संपादक श्री रायण्णा सर उपस्थित होते.