ಜನಮೆಚ್ಚಿದ ನಾಯಕನಿಗೆ ಜನುಮದಿನದ ಶುಭಾಷಯ ಕೊರಿದ ಅಭಿಮಾನಿಗಳು #avintvcom
1 min read
ಹೆಡ್ ಲೈನ್:- ಜನಮೆಚ್ಚಿದ ನಾಯಕನಿಗೆ ಜನುಮದಿನದ ಶುಭಾಷಯ ಕೊರಿದ ಅಭಿಮಾನಿಗಳು
ಆಂಕರ್:- ಕಲಬುರಗಿ ಜಿಲ್ಲೆಯ ಚಂದಾಪೂರ ಪಟ್ಟಣದಲ್ಲಿ ಹಮ್ಮಿಕೊಂಡ ಸರಳ ಸಜ್ಜನಿಕೇಯ ಬಡವರ ಬಂಧು ದಿನ ದಲಿತರ ನೆಚ್ಚಿನ ನಾಯಕ ಚಿಂಚೋಳಿ ಭಾಗದ ಜನಮೆಚ್ಚಿದ ನಾಯಕರೆಂದೆ ಪ್ರಖ್ಯಾತಿ ಪಡೆದ ಕಲಬುರಗಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಸಂಜಿವನ್ ಯಾಕಾಪೂರ ರವರ 45ನೇ ಜನ್ಮ ದಿನಾಚರಣೆಯು ಸಾವಿರಾರು ಅಭಿಮಾನಿಗಳ ನಡುವೇ ಶ್ರೀ ಡಾ// ಚನ್ನವೀರ ಶಿವಾ ಚಾರ್ಯರು ಸಂಸ್ಥಾನ ಹಿರೆಮಠ ಹಾರಕೂಡ ಶ್ರೀ ಗಳು ಸಸಿಗಳಿಗೆ ಜಲಧಾರೆ ಬಿಡುವ ಮುಖಾಂತರ ಜನುಮ ದಿನದ ಕಾರ್ಯಕ್ರಮಕ್ಕೆ ಚಾಲನೆ ನಿಡಿದರು
ಹೌದು
ಪಟ್ಟಣದಲ್ಲಿ ಹಮ್ಮಿಕೊಂಡ ಜನುಮ ದಿನದ ಪ್ರಯುಕ್ತ ಶ್ರೀ ಸಂಜಿವನ್ ಯಾಕಾಪೂರ ರವರ ಅಭಿಮಾನಿಗಳು ವಿವಿಧ ಸಮಾಜ ಸೇವೆ ಮಾಡಿ ಜನರ ಮನಸ್ಸು ಗೆದ್ದಿದ್ದಾರೆ ಈ ಒಂದು ಸಮಾರಂಭದಲ್ಲಿ ಕೊವಿಡ್-೧೯ ರೋಗದ ವಿರುಧ್ದ ಹೊರಾಡಿದ ಕೊರೊನಾ ವಾರಿಯರ್ಸ್ ಗಳಾದ ಪೋಲಿಸ್,ಆಶಾ ಕಾರ್ಯಕರ್ತರಿಗೆ, ಅಂಗನವಾಡಿ ಕಾರ್ಯಕರ್ತರಿಗೆ,ಡಾಕ್ಟರ್ ಗಳಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಿ ದಾನ ದಲ್ಲಿಯೆ ಶ್ರೇಷ್ಠ ದಾನ ರಕ್ತದಾನ ನಾಣುಡಿ ಅರಿತು ಶ್ರೀ ಸಂಜಿವನ್ ಯಾಕಾಪೂರ ಅಭಿಮಾನಿಗಳು ರಕ್ತ ದಾನ ಮಾಡಿ ಮೆಚ್ಚುಗೆ ಏನಿಸಿದರು
ಈ ಸಂದರ್ಭದಲ್ಲಿ ಶ್ರೀ ಸಂಜಿವನ್ ಯಾಕಾಪೂರ ರವರು ಮಾತನಾಡಿ ನಾನು ಚಿಂಚೋಳಿ ತಾಲ್ಲೂಕಿನ ಜನತೆಯ ಮಗ ನಿಮ್ಮ ಈ ಪ್ರಿತಿಗೆ ವಿಶ್ವಾಸಕ್ಕೆ ನಾನು ಚಿರರುಣಿ ಯಾಗಿದ್ದೆನೆ ನನ್ನ ಜನುಮ ದಿನಾಚರಣೆ ವಿಶೇಷವಾಗಿ ಕೊರೊನಾ ವಾರಿಯರ್ಸ್ ರಾದ ಡಾಕ್ಟರ್, ಆಶಾ ಕಾರ್ಯಕರ್ತೆಯರಿಗೆ ಅಂಗನವಾಡಿ ಕಾರ್ಯಕರ್ತೆಯರಿಗೆ,ಪೊಲಿಸ್ ಸಿಬ್ಬಂದಿಗಳಿಗೆ ವಿಶೆಷವಾಗಿ ಸನ್ಮಾನಿಸಿದ್ದಿರಲ್ಲಾ ನನ್ನಗೆ ಹೆಮ್ಮೆಯ ವಿಷಯವಾಗಿದೆ ಕೊರೊನಾ ವಾರಿಯರ್ಸ್ ತಮ್ಮ ಜಿವದ ಹಂಗನ್ನು ತೊರೆದು ಇಂದು ಜನರ ಸೆವೆ ಸಲ್ಲಿಸುತ್ತಿದ್ದಾರೆ ಇನ್ನೂ ನಮ್ಮ ಅಭಿಮಾನಿಗಳು ತಮ್ಮ ಸ್ವ ಇಚ್ಛೆಯಿಂದ ರಕ್ತದಾನ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಈ ನಿಮ್ಮ ಆಶಿರ್ಯವಾದ ಸದಾ ಹಿಗೆ ನನ್ನ ಮೆಲೆ ಇರಲಿ ಈ ಒಂದು ನನ್ನ ಜನುಮ ದಿನ ವಿಶೇಷವಾಗಿ ಆಚರಣೆ ಮಾಡಿದ ನನ್ನ ಅಭಿಮಾನಿಗಳಿಗೆ ಚಿಂಚೋಳಿ ತಾಲ್ಲೂಕಿನ ಜನತೆಗೆ ನನ್ನ ಕೃತಘ್ನತೆಗಳನ್ನು ಸಲ್ಲಿಸುತ್ತೆನೆ ಎಂದರು
ಈ ಸಂದರ್ಭದಲ್ಲಿ
೧)ಶ್ರೀ ಡಾ// ಚನ್ನವಿರ ಶಿವಾಚಾರ್ಯರು ಸಂಸ್ಥಾನ ಹಿರಮಠ ಹಾರಕೂಡ
೨)ಶ್ರೀ ಅಭಿನವ ಶಿದ್ದಲಿಂಗ ಶಿವಾಚಾರ್ಯರು ಸಂಸ್ಥಾನ ಕಟ್ಟಿಮನಿ ಹಿರೆಮಠ ಮುಗೊಳ ನಾಗವ
೩) ಪರಮ ಪೂಜ್ಯ ಶ್ರೀ ಡಾ// ಚನ್ನ ರುದ್ರಮುನಿ ಶಿವಾಚಾರ್ಯ ರುದ್ರಮುನೇಶ್ವರ ಮಠ ಸೂಗೂರ
೪) ಶ್ರೀ ಶ್ರೀ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಂತ ನರನಾಳ
೫)ಶ್ರೀ ರೇವಣಸಿದ್ದಪ್ಪ ಶಿವಾಚಾರ್ಯರು
೬) ಶರಣು ಮೊತಕಪಳ್ಳಿ ರಮೇಶ ಯಾಕಾಪೂರ ಉಮೇಶ ಯಾಕಾಪೂರ ಸಂಜಿವನ್ ಯಾಕಾಪುರ ಅಭಿಮಾನಿಗಳ ಬಳಗ ಹಾಗೂ ಯಾಕಾಪೂರ ಕುಟುಂಬದ ಸದಸ್ಯರು ಈ ಸಮಾರಂಭದಲ್ಲಿ ಪಾಲಗೊಂಡಿದ್ದರು