ಶ್ರೀ ಬಿ.ಎಸ್. ಯಡಿಯೂರಪ್ಪ ಜಿ ಅವರ ನೇತೃತ್ವದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ #avintvcom
1 min read
ಬೆಳಗಾವಿ
“ಅಭಿವೃದ್ಧಿಯೇ ಬಿಜೆಪಿಯ ಮೂಲ ಮಂತ್ರ”
ಇಂದು ಬೆಳಗಾವಿಯ ಗಾಂಧಿ ಭವನದಲ್ಲಿ, ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಜಿ ಅವರ ನೇತೃತ್ವದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಜಿ, ಯವರು ಭಾಗವಹಿಸಿದರು.
ದೇಶದ ಜನತೆಯಲ್ಲಿ ಅಭಿವೃದ್ಧಿಯ ಹೊಸ ಬೆಳಕು ಚೆಲ್ಲಿದ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ಮೋದಿಜಿ ಅವರ ನೇತೃತ್ವದ ಕೇಂದ್ರ ಸರ್ಕಾರ, ಹಾಗೂ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಜಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಹಂತಹಂತವಾಗಿ ತನ್ನ ಜನಪರ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ. ಪ್ರಜೆಗಳ ಶ್ರೇಯೋಭಿವೃದ್ಧಿ ಹಾಗೂ ಅಭಿವೃದ್ಧಿ ಕಾರ್ಯಗಳಿಗಾಗಿ ಶ್ರಮಿಸುವುದು ಬಿಜೆಪಿ ಪಕ್ಷದ ಮುಖ್ಯ ಧ್ಯೇಯವಾಗಿದ್ದು, ಈ ಮಾರ್ಗದಲ್ಲೇ ನಾವು ಹಿರಿಯರ ಮಾರ್ಗದರ್ಶನದಂತೆ ಸಾಗುತ್ತಿದ್ದೇವೆ. ಗ್ರಾಮೀಣ ಪ್ರದೇಶಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ನಮ್ಮೊಂದಿಗೆ ಶಕ್ತಿಯಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಪಡೆ ಸಿದ್ಧವಿದೆ. ಸದ್ಯದಲ್ಲೇ ಎದುರಿಸಲಿರುವ ಗ್ರಾ.ಪಂ. ಚುನಾವಣೆಗಳನ್ನು ಗೆಲ್ಲುವುದೇ ನಮ್ಮ ಗುರಿಯಾಗಿದೆ.
“विकास हाच भाजपाचा मूळ मंत्र”
आज बेळगावी येथील गांधी भवनमध्ये आदरणीय मुख्यमंत्री श्री.बी.एस. येडियुरप्पा जी यांच्या अध्यक्षतेखालील भाजपा प्रदेश कार्यकारिणी बैठकीत राज्य महिला व बालविकास विभाग,अपंगत्व आणि ज्येष्ठ नागरिकांचे सशक्तिकरण विभागाच्या मंत्री सौ. शशिकला जोल्ले जी(वहिनी) यांनी भाग घेतले.
देशातील जनतेच्या विकासावर नवीन प्रकाश टाकलेले आदरणीय प्रधानमंत्री श्री नरेंद्र मोदी जी, यांच्या अध्यक्षतेखालील केंद्र सरकार आणि माननीय मुख्यमंत्री श्री बी.एस. येडियुरप्पा जी, यांच्या नेतृत्वाखालील भाजपा सरकार जनपर योजना टप्प्याटप्प्याने राबवित आहे. नागरिकांच्या उन्नतीसाठी आणि विकासासाठी प्रयत्न करणे भाजपा पक्षाचे मुख्य ध्येय आहे. या मार्गानेच आपण वडीलधाऱ्यांचा मार्गदर्शनाखाली जात आहोत. ग्रामीण भागात क्रांतिकारक बदल घडवून आणण्यासाठी आमच्याबरोबर ऊर्जा म्हणून पक्षाच्या निष्ठावंत कार्यकर्त्यांचा दल तयार आहे. आगामी येणाऱ्या ग्राम पंचायत निवडणुका जिंकणे हे आमचे ध्येय आहे.