ಜಿಲ್ಲೆಯ ಕಲಾವಿದರಿಗೆ ಗೌರವ ಸಮರ್ಪಣೆ….
1 min read
ಜಿಲ್ಲೆಯ ಕಲಾವಿದರಿಗೆ ಗೌರವ ಸಮರ್ಪಣೆ.
ಚಿಕ್ಕಮಗಳೂರು, ಮೇ 01-ನಿಂಬಿಯ ಬನಾದ ಮ್ಯಾಗ ಚಿತ್ರದಲ್ಲಿ ಪಟೇಲ ಪಾತ್ರದಲ್ಲಿ ಎ.ಎನ್ .ಮೂರ್ತಿ ಹಾಗೂ ಮುಕುಂದಯ್ಯ ಪಾತ್ರದಲ್ಲಿ ನಟಿಸಿರುವ ವಕೀಲರಾದ ವಿ.ಕೆ.ರಘು ಅವರಿಗೆ ಬೆಂಗಳೂರಿನಲ್ಲಿ ನಡೆದ 25ನೇ ದಿನದ ಪ್ರದರ್ಶನದ ಸಮಾರಂಭದಲ್ಲಿ ಡಾ॥ ರಾಜಕುಮಾರ್ ಪುತ್ರಿ ಶ್ರೀಮತಿ ಲಕ್ಷ್ಮಿ ಹಾಗೂ ಗೋವಿಂದರಾಜ್ ಅವರು ನೆನಪಿನ ಪತ್ರ ನೀಡುವುದರೊಂದಿಗೆ ಗೌರವಿಸಲಾಯಿತು.
ಸಮಾರಂಭದಲ್ಲಿ ನಟ ಷಣ್ಮುಖ ಗೋವಿಂದರಾಜ್, ಪಂಕಜ್ ನಾರಾಯಣ್, ಸುನಾದ ರಾಜ್ ನಿ ರ್ಮಾಪಕ ವಿ.ಮಾದೇಶ್, ನಿರ್ದೇಶಕ ಅಶೋಕ್ ಕಡಬ ಉಪಸ್ಥಿತರಿದ್ದರು.