ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ..
1 min read
ಕನ್ನಡ ಜಾನಪದ ಪರಿಷತ್ತು ತಾಲೂಕು ಮಹಿಳಾ ಘಟಕ
ಮೂಡಿಗೆರೆ, ಚಿಕ್ಕಮಗಳೂರು ಜಿಲ್ಲೆ
ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ..
ತಾ:24.04.2025.ರ ಗುರುವಾರ ಮೂಡಿಗೆರೆ ಜೇಸಿ ಭವನದಲ್ಲಿ ನಡೆಯಿತು…
ಸಮಾರಂಭದ ಅಧ್ಯಕ್ಷತೆಯನ್ನು
ಜಿಲ್ಲಾ ಅಧ್ಯಕ್ಷರು M S ವಿಶಾಲಾಕ್ಷಿಮ್ಮ.
ವಹಿಸಿದ್ದರು..
ಕಾರ್ಯಕ್ರಮದಲ್ಲಿ ರಾಜ್ಯ ಅಧ್ಯಕ್ಷರಾದ ಡಾ ಜಾನಪದ S ಬಾಲಾಜಿ. ಸವಿತಾ ಸತ್ಯ ನಾರಾಯಣ. ನೂತನ ಅಧ್ಯಕ್ಷರಾದ ಬಾನುಮತಿ H T.
ರಂಜನ್ ಅಜಿತ್ ಕುಮಾರ್ ಇದ್ದರು.
ಕಸಬಾ ಹೊಬಳಿ ಅಧ್ಯಕ್ಷರಾಗಿ ಬಿಂದು, ಬಾಳೂರು ಹೊಬಳಿ ಅಧ್ಯಕ್ಷರಾಗಿ ವನಜಾಕ್ಷಿ.
ಗೋಣಿಬೀಡು ಹೋಬಳಿ ಅದ್ಯಕ್ಷರಾಗಿ ದೀಪಿಕಾ ಎ. ಆರ್ ಹಾಲೂರು. ಬಣಕಲ್ ಹೋಬಳಿ ಅದ್ಯಕ್ಷರಾಗಿ ಕೋಮಲ.ಸದಸ್ಯರಾಗಿ 30.ಕ್ಕೂ ಹೆಚ್ಚು ಜನ ಪ್ರಮಾಣ ವಚನ ಸ್ವಿಕರಿಸಿದರು.