ಕಾಡನೆ ಮನೆಗೆ ಬಂದರು ಸ್ಪಂದಿಸದ ಅರಣ್ಯ ಇಲಾಖೆ. ಮೂಡಿಗೆರೆ.
1 min read
ಕಾಡನೆ ಮನೆಗೆ ಬಂದರು ಸ್ಪಂದಿಸದ ಅರಣ್ಯ ಇಲಾಖೆ.
ಮೂಡಿಗೆರೆ.ಮೂಡಿಗೆರೆ ತಾಲೂಕಿನ.ಮಾಕೋನಹಳಿಯಲ್ಲಿ ರೈತರ ಪ್ರತಿಭಟನೆ.ಕಾಡಾನೆ ಮನೆಗೆ ನುಗ್ಗಿದರು ಅರಣ್ಯ ಇಲಾಖೆಯವರು ಬರಿ ಪಟಾಕಿ ಹಾಕಿ ಹೊಗುತಿದ್ದಾರೆ.ಜನ ಪ್ರತಿನಿದಿಗಳು ಇತ್ತ ಗಮನ ಹರಿಸುತ್ತಿಲ್ಲ.ಕೂಡಲೆ ಇತ್ತ ಗಮನಿಸಿ ಪರಿಹಾರ ಓದಗಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಜೆಡಿಎಸ್ ಜಿಲ್ಲಾ ಉಪಾದ್ಯಕ್ಷ ಗಬ್ಬಳ್ಳಿ ಚಂದ್ರೆಗೌಡ ತಿಳಿಸಿದರು.
ಹೋರಾಟದಲ್ಲಿ ನೂರಾರು ರೈತರು ಬಾಗವಹಿಸಿದ್ದರು.