ಸರಳ ಸಾಮೂಹಿಕ ಮದುವೆ…ಮೂಡಿಗೆರೆ….
1 min read
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 44;
ಸರಳ ಸಾಮೂಹಿಕ ಮದುವೆ…ಮೂಡಿಗೆರೆ.
ಆಶ್ರಯ ಸಾಮಾಜಿಕ ಸೇವಾ ಸಂಸ್ಥೆ.ಮತ್ತು ಮಿತ್ರ ಜಾನಪದ ಕಲಾ ಸಂಘದ ಸಂಯುಕ್ತ ಆಶ್ರಯದಲ್ಲಿ
ತಾ.18.05.2025.ರಂದು
ಅಡ್ಯಂತಾಯ ರಂಗ ಮಂದಿರ ಮೂಡಿಗೆರೆಯಲ್ಲಿ ಸರಳ ಸಾಮೂಹಿಕ ಮದುವೆ ನಡೆಯಲಿದೆ.
ಅವಿನ್ ಟಿವಿ ಯೊಂದಿಗೆ ಮಾತನಾಡಿದ ಮೋಟಮ್ಮ.
ಅಂಬೇಡ್ಕರ್ ಜಯಂತಿ ಬರಿ ಆಚರಣೆ ಮತ್ತು ಘೋಷಣೆ ಅಗಬಾರದು.ಸಾಲದಲ್ಲಿ ಹುಟ್ಟಿ ಸಾಲದಲ್ಲಿ ಬದುಕಿ.ಸಾಲದಲ್ಲಿ ಸಾಯಬಾರದು ಎಂದು ಸಾಮೂಹಿಕ ಮದುವೆಯ ಉಸ್ತುವಾರಿ ಮಾಜಿ ಸಚಿವೆ ಮೋಟಮ್ಮ ತಿಳಿಸಿದರು.
1994.ರಲ್ಲಿ ಶುರುವಾದ ಸರಳ ಸಾಮೂಹಿಕ ಮದುವೆ ಕಾರ್ಯಕ್ರಮ ಕಾರಣಾಂತರಗಳಿಂದ ಮದ್ಯ ನಿಂತು ಹೋಗಿತ್ತು. ಈಗ 20.ವರ್ಷಗಳಿಂದ ಪ್ರತಿ ವರ್ಷವೂ 30.ರಿಂದ 40.ಜೋಡಿಗಳ ವಿವಾಹ ನಡೆಯುತ್ತಿದೆ.
ಈ ಕಾರ್ಯಕ್ರಮಕ್ಕೆ ದಿ:ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸಹಕಾರವು ಇತ್ತು.
ಚಿನ್ನದ ಬೆಲೆ ಜಾಸ್ತಿ ಅಗಿರುವುದರಿಂದ ಈ ಬಾರಿ ಬರಿ 5.ಜೋಡಿಗಳಿಗೆ ಮಾತ್ರ ಮದುವೆ ಕಾರ್ಯಕ್ರಮ ಇಟ್ಟು ಕೊಂಡಿದ್ದೆವೆ.ಅನಿವಾರ್ಯವಾಗಿ ಮದುವೆ ಜೋಡಿಗಳು ಜಾಸ್ತಿಯಾದರೆ ಸ್ಥಳಿಯರ ಸಹಕಾರ ಪಡೆಯುವುದಾಗಿ ತಿಳಿಸಿದರು.
5.ಜೋಡಿಗಳಿಗೆ ಹೊರಗಿನವರು ಸಹಾಯ ಮಾಡುತ್ತಾರೆ.
ಈ ಕಾರ್ಯಕ್ರಮಕ್ಕೆ ಸ್ಥಳೀಯ ಉಳ್ಳವರು ಹಾಗೂ ಪತ್ರಕರ್ತರು ಸಹಾಯ ಮಾಡಬೇಕೆಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷರಾದ ಹೊಸಕೆರೆರಮೇಶ್.
ಮಿತ್ರ ಜಾನಪದ ಕಲಾ ಸಂಘದ ರಾಷ್ಟ್ರೀಯ ಹಾಡುಗಾರ ಬಕ್ಕಿಮಂಜು ಇದ್ದರು.