ಕಾಡಾನೆ ದಾಳಿಗೆ ತತ್ತರಿಸಿರುವ ನಂದಿಪುರ.ಮಾಕೋನಹಳ್ಳಿ ಗ್ರಾಮಸ್ಥರು.ಮೂಡಿಗೆರೆ…
1 min read
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 38;
ಕಾಡಾನೆ ದಾಳಿಗೆ ತತ್ತರಿಸಿರುವ ನಂದಿಪುರ.ಮಾಕೋನಹಳ್ಳಿ ಗ್ರಾಮಸ್ಥರು.ಮೂಡಿಗೆರೆ.
ಕಾಡಾನೆ ದಾಳಿಗೆ ತತ್ತರಿಸಿರುವ ನಂದಿಪುರ.ಮಾಕೋನಹಳ್ಳಿ ಗ್ರಾಮಸ್ಥರ ಬವಣೆಯನ್ನು ಜನಪ್ರತಿನಿದಿಗಳು ಗಮನಿಸುತ್ತಿಲ್ಲ.ಅದಿಕಾರಿಗಳು ಗಮನಿಸುತ್ತಿಲ್ಲ.ರೈತರ ಬೆಳೆಗೆ ಪರಿಹಾರ ಸಿಗುತ್ತಿಲ್ಲ.
ಶಾಲ ಮಕ್ಕಳಿಗೆ ತುಂಬಾ ತೊದರೆಯಾಗುತ್ತಿದೆ.
ಸಂಜೆ 6.ರ ನಂತರ ಊರಿನಿಂದ ಹೊರಗೆ ಹೊಗುವಂತಿಲ್ಲ.ಊರಿಗೆ ಹೊರಗಿನಿಂದ ಬರುವಂತಿಲ್ಲ.
ರಾತ್ರಿ ಸಮಯದಲ್ಲಿ ರೋಗಿಗಳನ್ನು ಹೊರಗೆ ಕರೆದುಕೊಂಡು ಹೊಗುವಂತಿಲ್ಲ.
ಕೂಡಲೆ ಸಂಬಂದ ಪಟ್ಟ ಅದಿಕಾರಿಗಳು ಜನಪ್ರತಿನಿದಿಗಳು ಗಮನ ಹರಿಸದಿದ್ದರೆ ಸೋಮವಾರ ಸಭೆ ಕರೆದು ಹೋರಾಟದ ದಿನವನ್ನು ನಿರ್ದರಿಸಲಾಗುವುದು ಎಂದು ಗಬ್ಬಳ್ಳಿಚಂದ್ರೆಗೌಡ.
ಜೆಡಿಎಸ್.ಜಿಲ್ಲಾ ಉಪಾದ್ಯಕ್ಷರು. ತಿಳಿಸಿದರು..
ಈ ಸಮಯದಲ್ಲಿ
ಮಗ್ಗಲಮಕ್ಕಿರವಿ.ಕಾರ್ಯದ್ಯಕ್ಷರು.
ಜೆಡಿಎಸ್ ಕ್ಷೇತ್ರ ಸಮಿತಿ.ಮೂಡಿಗೆರೆ.
ಹ್ಯಾರಗುಡ್ಡೆ ಸುರೆಂದ್ರ.ರೈತ ವಿಬಾಗದ ಕ್ಷೇತ್ರ ಸಮಿತಿ ಅದ್ಯಕ್ಷರು.ಮೂಡಿಗೆರೆ.ಉಪಸ್ಥಿತರಿದ್ದರು.