ವ್ಯಕ್ತಿ ಮೇಲೆ ಕಾಡಾನೆ ದಾಳಿ*
1 min read
*ವ್ಯಕ್ತಿ ಮೇಲೆ ಕಾಡಾನೆ ದಾಳಿ*
ಕೈಕೇರಿಯ ಕಿರಿಯಮಾಡ ಹರೀಶ್ ಎಂಬುವವರ ಮೇಲೆ ಇಂದು ಅಪರಾಹ್ನ 4.30 ರ ಸಮಯದಲ್ಲಿ ಕಾಡಾನೆಯೊಂದು ದಾಳಿ ಮಾಡಿ ಕುತ್ತಿಗೆ ಭಾಗಕ್ಕೆ ಗಾಯಗೊಳಿಸಿದೆ. ಅಲ್ಲಿನ ಬಾಲಾಜಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಕಾಡಾನೆ ದಾಳಿ ಮಾಡಲು ಮುಂದಾದಾಗ ಹರೀಶ್ ಅವರು ಸಮಯಪ್ರಜ್ಞೆಯಿಂದ ಅಡ್ಡಾದಿಡ್ಡಿ ಓಡಿದ್ದರಿಂದ ಹೆಚ್ಚಿನ ಅನಾಹುತದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಹರೀಶ್ ಅವರನ್ನು ಗೋಣಿಕೊಪ್ಪಲು ಲೋಪಮುದ್ರಾ ಆಸ್ಪತ್ರೆಗೆ ದಾಖಲಿಸಲಾಗಿದೆ. *ಕ್ಯೂಟ್ ಕೂರ್ಗ್ ನ್ಯೂಸ್*