Rank.ತಂದ ದ್ಯಾನ್.ಮಲೆನಾಡಿನಲ್ಲಿ ಸಂಭ್ರಮ..
1 min read
Rank.ತಂದ ದ್ಯಾನ್.ಮಲೆನಾಡಿನಲ್ಲಿ ಸಂಭ್ರಮ..
.
ಮೂಡಿಗೆರೆ ತಾಲೂಕು ಬಣಕಲ್ ಹೋಬಳಿಯ ಹೆಸಗೂಡು ಗ್ರಾಮದ ರೈತ ಕುಟುಂಬದ, ಎಚ್, ಎಸ್, ರಾಮೇಗೌಡ (ಹೆಸಗೂಡು ರಾಮಣ್ಣ) ಹಾಗೂ ಮಮತಾ ಅವರ ಪುತ್ರ ಧ್ಯಾನ್ ಆರ್ ಗೌಡ ಇವರು ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ಆದ ಎದುಶ್ರೈನ್ ಅಕಾಡೆಮಿಯಲ್ಲಿ ದ್ವಿತೀಯ ಪದವಿ ಪೂರ್ವ P.C.M.B. ಓದುತ್ತಿದ್ದು ನೀಟ್ ಪರೀಕ್ಷೆಯಲ್ಲಿ 720 ಅಂಕಗಳಿಗೆ 691 ಅಂಕಗಳನ್ನು ಪಡೆದು ಒಬಿಸಿ ವರ್ಗದಲ್ಲಿ 1400 ನೇ ಶ್ರೇಣಿಯಲ್ಲಿ ಉತ್ತೀರ್ಣ ರಾಗಿದ್ದಾರೆ,
ಹಾಗೂ ದೇಶಕ್ಕೆ *3900*ನೇ ಶ್ರೇಣಿಯನ್ನು ಪಡೆದು ಜಿಲ್ಲೆಗೆ ಹೆಮ್ಮೆ ತಂದಿರುತ್ತಾರೆ, ಇವರು ತಮ್ಮ 6 ನೆಯ ತರಗತಿಯಿಂದ 10ನೆಯ ತರಗತಿವರೆಗೂ ತಮ್ಮ ವಿದ್ಯಾಭ್ಯಾಸವನ್ನು ಜವಾಹರ್ ನವೋದಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿರುತ್ತಾರೆ,
ತಾಲೂಕಿನ ಪುಟ್ಟ ಹಳ್ಳಿಯಿಂದ ಬಂದ ಈ ಪ್ರತಿಭೆಯನ್ನು ಪ್ರೋತ್ಸಾಹಿಸಿ ಇವರಿಗೆ ನಮ್ಮ ಮೂಡಿಗೆರೆ ತಾಲೂಕಿನ ಹಾಗೂ ಜಿಲ್ಲೆಯವರು ಶುಭ ಹಾರೈಸಿದ್ದಾರೆ.