“ವಿದ್ಯಾರ್ಥಿಗಳಿಗೆ ನೆರವು.”
1 min read
ಮೂಡಿಗೆರೆ ಎಂಜಿಎಂ ಟ್ರಸ್ಟ್ ಮತ್ತು ವಿಎಸ್ ಟ್ರಸ್ಟ್ ವತಿಯಿಂದ ಪ್ರತಿ ವರ್ಷವೂ ಅತಿ ಹೆಚ್ಚು ಅಂಕ ಪಡೆದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯ ಎರಡೆರಡು ವಿದ್ಯಾರ್ಥಿಗಳಿಗೆ ನೆರವು ನೀಡುತ್ತ ಬಂದಿದೆ.ಈ ಹಿಂದೆ ಹೆಚ್ಚು ಅಂಕ ಪಡೆದ ರಕ್ಷಿತ್ ಬಿಳಗುಳ (ಎಸ್ ಎಸ್ ಎಲ್ ಸಿಯಲ್ಲಿ 97%.ಪಿಯುಸಿಯಲ್ಲಿ 96%.ಬಿಎಸ್ಸಿ ಯಲ್ಲಿ ಹೆಚ್ಚು ಅಂಕ ಗಳಿಸಿ )ಇಗ ಎಂ ಎಸ್ಸಿಗೆ ಸೇರ್ಪಡೆಯಾಗಬೇಕಾಗಿರುವ ವಿದ್ಯಾರ್ಥಿಗೆ ಒಂದು ವರ್ಷದ ಪೂರ್ತಿ ಕಾಲೇಜು ಶುಲ್ಕವನ್ನು ಚೆಕ್ ಮೂಲಕ ನೀಡಲಾಯಿತು.ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಸುಂದರೇಶ್.ಎನ್.ಎಲ್.,
ಕಾರ್ಯದರ್ಶಿ ಡಾ||ಅನಂತಪದ್ಮನಾಭ್,ಪುಣ್ಯಮೂರ್ತಿ.ಎನ್.ಎಲ್.,ವೆಂಕಟೇಶ್ ಕೆ.ಹೆಚ್.ಉಪಸ್ಥಿತರಿದ್ದರು.

ಮುಂದಿನ ವರ್ಷಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಸಂಪರ್ಕಿಸಬಹುದು ಎಂದು ಟ್ರಸ್ಟ್ ನ ಅಧ್ಯಕ್ಷರಾದ ಸುಂದರೇಶ್.ಎನ್.ಎಲ್. ತಿಳಿಸಿದ್ದಾರೆ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.