“ಶ್ರಮದಾನ.”
1 min read
ಸ್ವಾತಂತ್ರೋತ್ಸವದ ಅಂಗವಾಗಿ ದಿನಾಂಕ 05/08/2023ರ ಶನಿವಾರದಂದು, ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಬೆಟ್ಟಗೆರೆ ಗ್ರಾಮದ ಶ್ರೀಮತಿ ನಿಂಗಮ್ಮ ಬೊಮ್ಮಯ್ಯ ಸರ್ಕಾರಿ ಪ್ರೌಢಶಾಲೆ ಯಲ್ಲಿ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ರಿಜಿಸ್ಟರ್ ಮೂಡಿಗೆರೆ ಇವರ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಶಾಲಾ ಆವರಣದಲ್ಲಿ ಬೆಳೆದಂತಹ ಗಿಡಗಂಟಿಗಳನ್ನು ಮೂಡಿಗೆರೆಯ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ರಿಜಿಸ್ಟರ್ ಅಧ್ಯಕ್ಷರಾದ ಫಿಶ್ ಮೊನು ಮತ್ತು ಗೌರವಾಧ್ಯಕ್ಷರಾದ
ಅಬ್ದುಲ್ ರೆಹಮಾನ್ ಸಹ ಕಾರ್ಯದರ್ಶಿ ಆಶಿಕ್ ಬಿಜುವಳ್ಳಿ ಮತ್ತು ಸಹ ಕಾರ್ಯದರ್ಶಿ ಶರೀಫ್ ಫಿಶ್ ನೇತೃತ್ವದಲ್ಲಿ ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಹೊನ್ನೇಶ್ ಇವರ ನೇತೃತ್ವದಲ್ಲಿ ಶಾಲೆಯಲ್ಲಿ ಸ್ವಚ್ಛತೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಕೇಶವ ಎಸ್,ಪ್ರಭಾರಿ ಮುಖ್ಯ ಶಿಕ್ಷಕರ ಆಶಾಲತಾ,ಆಶಾ, ಮಧುರ,ಮೇಘನಾ,ಎನ್.ಡಿ.ಎಯಾದ ಸಮೀರ್ ಅಹಮದ್ ಹಾಗೂ ಶಾಲೆಯ ಎಲ್ಲಾ ಮಕ್ಕಳು ಮತ್ತುಅಡುಗೆಯವರಾದ ಪಾರ್ವತಮ್ಮ ಸುಧಾ
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.