लाइव कैलेंडर

June 2025
M T W T F S S
 1
2345678
9101112131415
16171819202122
23242526272829
30  
21/06/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಇಂದು (ದಿನಾಂಕ 06/08/2023ರ ಭಾನುವಾರದಂದು) ಚಿಕ್ಕಮಗಳೂರು ಜಿಲ್ಲಾ ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಕಮಿಟಿಯ ಪುನರ್ ರಚನೆ ಹಾಗೂ ಪದಾಧಿಕಾರಿಗಳ ಸಭೆ ಚಿಕ್ಕಮಗಳೂರು ನ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಗಂಗಾಧರ್ ಬಹುಜನ್. ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್, ರಾಜ್ಯ ಕಾರ್ಯದರ್ಶಿ ಸುಧಾ, ರಾಜ್ಯ ಕಾರ್ಯದರ್ಶಿ ಜಾಕೀರ್ ಆಲಿಖಾನ್, ಪಿ ಪರಮೇಶ್, ಯು ಬಿ ಮಂಜಯ್ಯ,ಬಿ ಎಂ ಶಂಕರ್, ಕೆ ಎಂ ಗೋಪಾಲ್, ಬಕ್ಕಿ ಮಂಜುನಾಥ್, ಹಾಂದಿ ಬಾಬಣ್ಣ, ವಾಹಿದ್ ಜಾನ್, ಗಂಗಾಧರ್, ಮಂಜುಳಾ, ಪಿ ಕೆ ಮಂಜುನಾಥ್, ಭಕ್ತರಳ್ಳಿ ಪುಟ್ಟಸ್ವಾಮಿ, ಶೀಲಾ, ಮಹೇಶ್ ಮುಂತಾದವರು ಇದ್ದರು.

ಈ ಸಂದರ್ಭದಲ್ಲಿ ಬಿ.ಎಸ್.ಪಿ ಪಕ್ಷದ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಜಿಲ್ಲಾ ಸಂಯೋಜಕರು : ಕೆ ಎಂ ಗೋಪಾಲ್ ಮತ್ತು ಯು ಬಿ ಮಂಜಯ್ಯ
ಜಿಲ್ಲಾಧ್ಯಕ್ಷರಾಗಿ : ಕೆ ಟಿ ರಾಧಾಕೃಷ್ಣ,
ಉಪಾಧ್ಯಕ್ಷರು : ಬಿ ಎಂ ಶಂಕರ್, ಶೀಲಾ, ಮಂಜುಳಾ, ಹಾಂದಿ ಬಾಬಣ್ಣ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ : ಪಿ ಕೆ ಮಂಜುನಾಥ್.
ಜಿಲ್ಲಾ ಖಜಾಂಚಿ : ವಾಹಿದ್ ಜಾನ್.
ಜಿಲ್ಲಾ ಕಛೇರಿ ಕಾರ್ಯದರ್ಶಿ : ತಂಬನ್.
ಮೂಡಿಗೆರೆ, ಉಸ್ತುವಾರಿಗಳಾಗಿ ಬಕ್ಕಿ ಮಂಜುನಾಥ ರನ್ನು ಆಯ್ಕೆ ಮಾಡಲಾಗಿದೆ.
ಉಡುಪಿ ಚಿಕ್ಕಮಗಳೂರು ಲೋಕಸಭಾ ಸಂಯೋಜಕರಾಗಿ. ಪಿ ಪರಮೇಶ್ ಹಾಗೂ ಗಂಗಾಧರ್ ರನ್ನು ನೇಮಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲಾ ಕಾರ್ಯದರ್ಶಿ -ಭಕ್ತರಳ್ಳಿ ಪುಟ್ಟಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಕಾರ್ಯಕ್ರಮದಲ್ಲಿ ಬಿ.ಎಸ್.ಪಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಕೆ.ಮಂಜುನಾಥ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

✍🏻ಬರಹ ಕೃಪೆ✍🏻
ಬಕ್ಕಿ ಮಂಜುನಾಥ್.

ವರದಿ.

ಮಗ್ಗಲಮಕ್ಕಿ ಗಣೇಶ್.

ಬ್ಯೂರೋ ನ್ಯೂಸ್,ಅವಿನ್ ಟಿವಿ.

9448305990.

About Author

Leave a Reply

Your email address will not be published. Required fields are marked *