“ಸಾಮಾನ್ಯ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮ.”
1 min read
ದಿನಾಂಕ 09/07/2023ರ ಭಾನುವಾರದಂದು ಮೂಡಿಗೆರೆ ಬಹುಜನ ಸಮಾಜ ಪಾರ್ಟಿ ವತಿಯಿಂದ ತಾಲ್ಲೂಕು ಸಾಮಾನ್ಯ ಸಭೆ ಹಾಗೂ ನೂತನವಾಗಿ ರಾಜ್ಯ ಪದಾಧಿಕಾರಿಗಳಾಗಿ ಆಯ್ಕೆಗೊಂಡ ಪದಾಧಿಕಾರಿಗಳಿಗೆ ಹಾಗೂ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧೆಸಿದ ಸ್ಪರ್ಧಾಳುಗಳಿಗೆ ಅಭಿನಂದನಾ ಕಾರ್ಯಕ್ರಮ ಮೂಡಿಗೆರೆ ಪಕ್ಷದ ಕಚೇರಿಯಲ್ಲಿ ನಡೆಸಲಾಯಿತು.
ಈ ಒಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಾಕೀರ್ ಹುಸೇನ್ ರವರು ನಮ್ಮ ಪಕ್ಷ ರಾಜಕೀಯವಾಗಿ ಸೋತಿದೆ ವಿನಹ ಸೈದ್ಧಾಂತಿಕವಾಗಿ ವೈಚಾರಿಕವಾಗಿ ಸೋತಿಲ್ಲ ನಮ್ಮಲ್ಲಿ ಉತ್ಸಾಹ ಕಡಿಮೆ ಆಗಿಲ್ಲ ನಮ್ಮ ಕಾರ್ಯಕರ್ತರು ಪ್ರಾಮಾಣಿಕ ದುಡಿದಿದ್ದಾರೆ, ಕಾಂಗ್ರೇಸ್ ನ ಗ್ಯಾರಂಟಿ ಹಾಗೂ ದುಡ್ಡು ಈ ಚುನಾವಣೆಯನ್ನು ಗೆದ್ದಿದೆ ಎಂದು ಬೇಸರ ವ್ಯಕ್ತ ಪಡಿಸಿದರು .
ಇದೆ ಸಂದರ್ಭದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ ಬಿ ಸುಧಾ, ರಾಜ್ಯ ಕಾರ್ಯದರ್ಶಿ ಪಿ. ಪರಮೇಶ್, ಜಾಕೀರ್ ಆಲಿಖಾನ್, ಜಿಲ್ಲಾ ಅಧ್ಯಕ್ಷರು ಕೆ ಟಿ ರಾಧಾಕೃಷ್ಣ, ಜಿಲ್ಲಾ ಸಂಯೋಜಕರು ಯು ಬಿ ಮಂಜಯ್ಯ, ಜಿಲ್ಲಾ ಉಪಾಧ್ಯಕ್ಷರು ಬಿ ಎಂ ಶಂಕರ್, ಗಂಗಾಧರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಕ್ಕಿ ಮಂಜುನಾಥ್, ಹಾಂದಿ ಬಾಬಣ್ಣ, ಜಿಲ್ಲಾ ಬಿ ವಿ ಎಫ್ ನ ಸಂಯೋಜಕರು ಬಿ ರಾಮು, ಜಿಲ್ಲಾ ಕಾರ್ಯದರ್ಶಿ ಪಿ ಕೆ ಮಂಜುನಾಥ್, ತಾಲ್ಲೂಕು ಅಧ್ಯಕ್ಷ ಎಲ್ ಬಿ ರಮೇಶ್,ಮಂಜಯ್ಯ ಮಾಣಿಮಕ್ಕಿ, ಶ್ರೀಕಾಂತ್, ವಸಂತ್, ಮಹೇಶ್ ಉದುಸೆ, ಎಂ ಡಿ ಶಂಕರ್, ಹೋಬಳಿ ಅಧ್ಯಕ್ಷರು ಹೊನ್ನೇಶ್, ನಾಗೇಶ್, ಮಂಜುನಾಥ್, ಧರ್ಮೇಶ್, ಮುಖಂಡರು ಆದ ಬಕ್ಕಿ ರವಿ, ಸುರೇಶ್, ಕುಮಾರ್, ರವಿ, ಅಭಿಜಿತ್, ಜೈಪಾಲ್, ನಾಗರಾಜ್, ನವೀನ್, ಸಂದೀಪ್, ಸುಂದ್ರೇಶ್, ಪರಮೇಶ್, ಸುಮಿತ್ರ ಮುಂತಾದವರು ಇದ್ದರು.
ಬರಹ ಕೃಪೆ.
ಬಕ್ಕಿ ಮಂಜುನಾಥ್.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.