“ಮೂಡಿಗೆರೆ ತಾಲ್ಲೂಕಿಗೆ ಮತ್ತೊಂದು ಪಿ.ಹೆಚ್.ಡಿಯ ಗರಿ.”
1 min read
ಚಿಕ್ಕಮಗಳೂರು ಜಿಲ್ಲೆಯ,ಮೂಡಿಗೆರೆ ತಾಲ್ಲೂಕಿನ,ಗೋಣಿಬೀಡು ಹೋಬಳಿಯ, ಯು.ಹೊಸಹಳ್ಳಿ ಹೆಚ್.ಬಿ.ಜಗನ್ನಾಥ ಗೌಡರ ಅಳಿಯ ಡಾಕ್ಟರ್ ಮುರಳಿಧರ್ ಅವರು ಬಾಗಲಕೋಟೆ ತೋಟಗಾರಿಕಾ ವಿಶ್ವ ವಿದ್ಯಾಲಯದಲ್ಲಿ ಬೆಣ್ಣೆ ಹಣ್ಣಿನ ಕುರಿತಾಗಿ ಮಾಡಿದ ಸಂಶೋಧನೆಗೆ ಪಿ.ಹೆಚ್.ಡಿ.ಪದವಿಯನ್ನು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ತಾವರಚಂದ್ ಗೆಹ್ಲೋಟರಿಂದ ಪಡೆದಿದ್ದಾರೆ.ಇವರು ಮೂಡಿಗೆರೆಯ ತೋಟಗಾರಿಕಾ ಕಾಲೇಜಿನ ಹಳೆಯ ವಿದ್ಯಾರ್ಥಿ.ಪ್ರಸ್ತುತ ಕೊಡಗಿನ ಚೆಟ್ಟಳ್ಳಿ ಸಂಶೋಧನಾ ಕೇಂದ್ರದಲ್ಲಿ ಸೇವೆ ಸಲ್ಲಿಸುತಿದ್ದಾರೆ.ಇವರ ಶ್ರೀಮತಿ ಡಾಕ್ಟರ್ ಅಕ್ಷಿತಾ ಕೂಡಾ ವಿಜ್ಞಾನಿಯಾಗಿದ್ದಾರೆ.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.








