“ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ.”
1 min read
ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ತಾಲ್ಲೂಕಿನ, ಮೂಡಿಗೆರೆ ರೋಟರಿ ಸಂಸ್ಥೆಯ ವತಿಯಿಂದ
ಮೂಡಿಗೆರೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೆಜು ಮತ್ತು ಪ್ರೌಢಶಾಲಾ ವಿಭಾಗಕ್ಕೆ ಅಂದಾಜು ಅರವತ್ತು ಸಾವಿರ ರೂಪಾಯಿಗಳ ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡಲಾಯಿತು.
ಇದರ ಸಾಮರ್ಥ್ಯ ಗಂಟೆಗೆ 30 ಲೀಟರ್ ಶುದ್ಧೀಕರಿಸಿ ಕೊಡುತ್ತದೆ ಎಂದು ರೋಟರಿ ಸಂಸ್ಥೆಯ ವಿವೇಕ್ ಪುಣ್ಯಮೂರ್ತಿ ಅವರು ತಿಳಿಸಿದರು.
ಇದರ ದಾನಿಗಳಾಗಿ ಡಿ.ಅರುಣೇಗೌಡ,ಅರಮನೆ ತಲಗೂರು,ದಿವಂಗತ.ಜಯರಾಂ ಅಡ್ಯಂತಾಯ ಅವರ ಪತ್ನಿ ಮುಕ್ತ ಹಾಗೂ ಸೊಸೆ ಪ್ರಣತಿ ಹಾಗೂ ಮೂಡಿಗೆರೆಯ ಅಬಕಾರಿ ಇಲಾಖೆ ಇವರುಗಳು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ತಗುಲುವ ವೆಚ್ಚವನ್ನು ನೀಡಿ ಸಹಕರಿಸಿದ್ದಾರೆ.
ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷರಾದ ಪ್ರದೀಪ್ ದುಂಡಗ,ಕಾರ್ಯದರ್ಶಿ ವರುಣ್,
ರವಿ.ಡಿ.ಎಸ್,ಪ್ರಸನ್ನ.ಎನ್.ಎನ್,ವಿವೇಕ್ ಪೂಣ್ಯಮೂರ್ತಿ,ಪ್ರಸಾದ್,ಹೆಚ್.ಎನ್ ವಿನೋದ್ ಕುಮಾರ್ ಶೆಟ್ಟಿ,ಡಾ:ಜೀವನ್ ಕಲಮೆ,ತೇಜಸ್ವಿ.ಕೆ.ಎಲ್.,
ಹಳೇಮೂಡಿಗೆರೆ ಗ್ರಾಮಪಂಚಾಯಿತಿಯ ಆಧ್ಯಕ್ಷರಾದ ಎಸ್.ಕೆ.ರವಿ.,ಸತೀಶ್ ಸುಂಕಸಾಲೆ ಮತ್ತು
ಕಾಲೇಜಿನ ಪ್ರಾಚಾರ್ಯರು ಹಾಗೂ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ.
ಮಗ್ಗಲಮಕ್ಕಿ ಗಣೇಶ್.
ಬ್ಯೂರೋ ನ್ಯೂಸ್,ಅವಿನ್ ಟಿವಿ.
9448305990.







