लाइव कैलेंडर

April 2026
M T W T F S S
 12345
6789101112
13141516171819
20212223242526
27282930  
18/04/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಮೂಡಿಗೆರೆಯಲ್ಲಿ  ‎ಖಾಸಗಿಯಾಗಿ ಅಂಬೇಡ್ಕರ್ ಜಯಂತಿ ಆಚರಿಸುವ ಬಗ್ಗೆ….

1 min read

0-0x0-0-0#

 ಮೂಡಿಗೆರೆಯಲ್ಲಿ  ‎ಖಾಸಗಿಯಾಗಿ ಅಂಬೇಡ್ಕರ್ ಜಯಂತಿ ಆಚರಿಸುವ ಬಗ್ಗೆ.

‎ಖಾಸಗಿಯಾಗಿ ಅಂಬೇಡ್ಕರ್ ಜಯಂತಿ ಆಚರಿಸುವ ಬಗ್ಗೆ ಮೂಡಿಗೆರೆಯ ಐಬಿ ಸಬಾಂಗಣದಲ್ಲಿ ಇಂದು ಮಾಜಿ ಸಚಿವರಾದ ಬಿ.ಬಿ.ನಿಂಗಯ್ಯರವರ ಅದ್ಯಕ್ಷತೆಯಲ್ಲಿ ನಡೆಯಿತು.

‎ಇದೆ ಎಪ್ರಿಲ್ 27.ರಂದು ಮೂಡಿಗೆರೆಯ ಅಡ್ಯಂತಾಯ ರಂಗ ಮಂದಿರದಲ್ಲಿ ಸಭೆಯನ್ನು ಬಹಳ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಯಿತು..

‎ಸುಮಾರು 7.ಲಕ್ಷ ರೂಗಳನ್ನು ದಾನಿಗಳಿಂದ ವಂತಿಗೆ ಸಂಗ್ರಹಿಸಿ ಸುಮಾರು 2.ಸಾವಿರ ಜನಗಳನ್ನು ಸೇರಿಸುವ ತೀರ್ಮಾನ ಮಾಡಲಾಯಿತು.

ಪಟ್ಟಣ ಪಂಚಾಯಿತಿ ಮಾಜಿ ಉಪಾದ್ಯಕ್ಷರಾದ  ಹೊಸಕೆರೆ ರಮೇಶ್ ..ಬಿಎಸ್ ಪಿಯ ರಾಜ್ಯ ಉಪಾದ್ಯಕ್ಷರಾದ ಜಾಖೀರ್ ಹುಸೆನ್.ಮೂಡಿಗೆರೆ ಕಾಂಗ್ರೆಸ್ ಬ್ಲಾಕ್ ಅದ್ಯಕ್ಷರಾದ ಸುರೇಂದ್ರ.ಹೆಚ್.ಜಿ..ಹಿರಿಯರಾದ ದೇಜಪ್ಪ….ಸಿ.ಕೆ.ಇಬ್ರಾಹಿಂ..ಸಿಪಿಐನ ಬಿ.ಕೆ.ಲ‍ಕ್ಷ್ಮಣಕುಮಾರ್…ತಾ:ಬೆಳೆಗಾರರ ಸಂಘದ ಅದ್ಯಕ್ಷರಾದ ಬಾಳೂರುಬಾಲಕೃಷ್ಣ…ಅಬ್ರಾರ್ ಬಿದರಹಳ್ಳಿ..ಮುನ್ನಸಾಹೇಬ್.. ..ಸಮಾಜಸೇವಕ ಹಸೆನಾರ್ ಬಿಳಗೊಳ..ಕಸಾಪ ತಾ:ಅದ್ಯಕ್ಷರಾದ ಡಿ.ಕೆ.ಲಕ್ಷ್ಮಣಗೌಡ..ಬೆಟ್ಟಗೆರೆ ಶಂಕರ್..ಅಭಿಜಿತ್ ..ಶಿವಣ್ಣಗೌಡಬಿಳಗೊಳ…ಬಿ.ಎಸ್.ಪಿ.ತಾ:ಅದ್ಯಕ್ಷರಾದ ಲೋಕವಳ್ಳಿರಮೇಶ್….

ನಿವೃತ್ತ ಪ್ರಾದ್ಯಾಪಕ ಬಿಳಿಯಪ್ಪಬಣಕಲ್….ಕಾಂಗ್ರೆಸ್ ನಾಯಕ ಎಂ.ಪಿ.ಮನು…ಸರೋಜಬೆಟ್ಟಗೆರೆ..

.ಹುಣಸೆಮಕ್ಕಿಲಕ್ಷ್ಮಣ…ಕರವೇ.ತಾ.ಅದ್ಯಕ್ಷರಾದ ವಿನೋದ್ ಕುಮಾರ್… ನೂರಾರು ಸಾರ್ವಜನಿಕರು ಬಾಗವಹಿಸಿದ್ದರು..

About Author

Leave a Reply

Your email address will not be published. Required fields are marked *

You may have missed