
*ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಸಮಾಜದ ಅಭಿರುದ್ದಿಗೆ ಸೇವೆ. ಡಾ.ನಾರಾಯಣ ಮಾವರ್ಕರ್*
ಮೂಡಿಗೆರೆ:
ಜೇಸಿಐ ಸಂಸ್ಥೆ ವ್ಯಕ್ತಿತ್ವ ವಿಕಸನ ಜೊತೆಗೆ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಸಮಾಜದ ಅಭಿರುದ್ದಿ ಗೆ ಸೇವೆ ನೀಡುತ್ತಿದೆ ಎಂದು ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ನಾರಾಯಣ ಮಾವರ್ಕರ್ ಹೇಳಿದರು.
ಅವರು ಗುರುವಾರ ಗೋಣೀಬೀಡು ಹೊಸಳ್ಳಿ ಯಲ್ಲಿ ಜೇಸಿಐ ಗೋಣೀಬೀಡು ಹೊಯ್ಸಳ ಸಂಸ್ಥೆಯ ಪದ ಪ್ರಧಾನ ಸಮಾರಂಭ ದಲ್ಲಿ ಮುಖ್ಯ ಅತಿಥಿ ಗಳಾಗಿ ಮಾತನಾಡಿದರು.
ಯುವ ಜನರು ಕ್ರಿಯಾಶೀಲರಾದಾಗ ಉತ್ತಮ ವ್ಯವಸ್ಥೆ ರೂಪಿಸಲು ಸಾಧ್ಯ. ಗೋಣೀಬೀಡು ಜೇಸಿಐ ಹೊಯ್ಸಳ ಸಾಧನೆ ನಿಜಕ್ಕೂ ಶ್ಲಾಘನಿಯ ಎಂದರು.
ವಲಯಅಧ್ಯಕ್ಷ ಜೇಸಿ ಸೆನೆಟರ್ ಕುನಾಲ್ ಮಾಣಿಕ್ ಚಂದ್ ನೂತನ ಅಧ್ಯಕ್ಷರಿಗೆಪ್ರಮಾಣ ವಚನ ಬೋಧಿಸಿ. ಮಾತನಾಡುತ್ತಾ ಜಗತ್ತಿನ ಅತ್ಯಂತ ದೊಡ್ಡ ವ್ಯಕ್ತಿತ್ವ ವಿಕಸನ ಸಂಸ್ಥೆ ಯಾದ ಜೇಸಿಐ ವಿವಿಧ ದೇಶಗಳಿಗೆ ನಾಯಕರು ಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಈ ಸಂಸ್ಥೆ ಮೂಲಕ ವ್ಯಕ್ತಿತ್ವ ವಿಕಸನದೊಂದಿಗೆ ನಮ್ಮ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದರು.
.ಮುಖ್ಯ ಅತಿಥಿ. ಹೆಚ್ ಕೆ ಪೂರ್ಣೇಶ್ ಮಾತನಾಡಿದರು.
ನೂತನ ಅಧ್ಯಕ್ಷ ಯೋಗೇಶ್ ಪದವಿ ಸ್ವೀಕರಿಸಿ ಮಾತನಾಡುತ್ತಾ ತುಂಬಾ ಕನಸುಗಳು ಇವೆ ಹಂತ ಹಂತ ವಾಗಿ ಸರ್ವರ ಮಾರ್ಗದರ್ಶನ ಪಡೆದುಕೊಂಡು ಅರೋಗ್ಯ. ರಕ್ತದಾನ ಶಿಬಿರ.ವಿದ್ಯಾರ್ಥಿಗಳಿಗೆ. ತರಬೇತಿ ಶಿಬಿರ.. ಇನ್ನೂ ಮುಂತಾದ ಸಮಾಜ ಮುಖಿ ಕೆಲಸ ಮಾಡಲು ಇಷ್ಟ ಪಡುತ್ತೇನೆ ಎಂದರು.
ಬಿ.ಕೆ. ಚಂದ್ರಶೇಖರ್ ರವರಿಂದ ಯೋಗೇಶ್ ರವರು ಪದವಿ ಸ್ವೀಕಾರ ನಡೆಯಿತು.
ಉಪಾಧ್ಯಕ್ಷ ಪ್ರಜ್ವಲ್ ನೂತನ ಸದ್ಯಸರು ಗಳಿಗೆ ಪ್ರಮಾಣ ವಚನ ನೆರವೇರಿಸಿದರು…
ನಿನಾದ ತಂಡದ ಲೋಗೋ ಬಿಡುಗಡೆ ಗೊಳಿಸಿದರು.
ಜೇಸಿರೇಟ್ ರಕ್ಷಿತಾಯೋಗೇಶ್ ಯುವ ಜೇಸಿಅಧ್ಯಕ್ಷ .ದಿಸಾನ್ ಯೋಗೇಶ್ . ಕಾರ್ಯದರ್ಶಿ ರಂಜಿತ್.. ಗಣೇಶ್ ಗೌಡ. ಸುಂದ್ರೇಶ್. ಪರಮೇಶ್ವ ಸತ್ಯ ಕುಮಾರ್..
ವಲಯ ಉಪಾಧ್ಯಕ್ಷ ರಾದ ಯಶಸ್ವಿನಿ. ರಾಜೇಗೌಡ. ಇನ್ನೂ ಮುಂತಾದವರು ಇದ್ದರು.
ರೋಟರಿ. ಕರ್ನಾಟಕ ರಕ್ಷಣೆ ವೇದಿಕೆ. ಆಟೋ ರಿಕ್ಷಾ ಸಂಘ ದ… ಅಧ್ಯಕ್ಷರುಗಳು ಸಾರ್ವಜನಿಕರು ಭಾಗಿಯಾಗಿದ್ದರು
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.
Fresher Jobs | jobs hiring | job openings Udyog mela | jobs employment | udyog kendra – Nisarga Care
Good facilities and Best treatment Center Bangalore |