day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಕೋರನಾ ಸೋಂಕು ತಡೆಗೆ ಟಾಸ್ಕ್ ಪೋರ್ಸ್ ಸಮಿತಿ ಮುಂದಾಗಲಿ :ಜಯದೇವ್ #avintvcom – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

ಕೋರನಾ ಸೋಂಕು ತಡೆಗೆ ಟಾಸ್ಕ್ ಪೋರ್ಸ್ ಸಮಿತಿ ಮುಂದಾಗಲಿ :ಜಯದೇವ್ #avintvcom

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

…..ಕಳಸ….

ಚಿಕ್ಕಮಗಳೂರು ಜಿಲ್ಲೆ:
ಕಳಸ ತಾಲ್ಲೂಕ್ .
ಕೋರನಾ ಸೋಂಕು ತಡೆಗೆ ಟಾಸ್ಕ್ ಪೋರ್ಸ್ ಸಮಿತಿ ಮುಂದಾಗಲಿ :ಜಯದೇವ್

ಕಳಸ ಗ್ರಾಮೀಣ ಪ್ರದೇಶ ಗಳಲ್ಲಿ ಪ್ರತಿದಿನ ಕೋವಿಡ್ ಸೋಂಕಿತರ ಹೊಸ ಪ್ರಕರಣ ಗಳು ಕಂಡು ಬರುತ್ತಿವೆ.
ಸೋಂಕು ಹರಡುವುದಕ್ಕೆ ಕಡಿವಾಣ ಹಾಕಲು ಗ್ರಾಮ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಕಳಸ ತಾಲ್ಲೂಕು ಕೋವಿಡ್ 19ರ ವಿಶೇಷ ದಂಡಾಧಿಕಾರಿ ಜಯದೇವ್ ಹೇಳಿದರು.

ಅವರು ಇಂದು ಹೊರನಾಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಟಾಸ್ಕ್ ಪೋರ್ಸ್ ಸಮಿತಿ ಯ ಸದಸ್ಯರು ಗಳ ವಿಶೇಷ ಸಬೆಯಲ್ಲಿ ಅವರು ಮಾತನಾಡಿದರು.
ಕೊರೋನಾ ದೃಢ ಪಟ್ಟು ಚಿಕಿತ್ಸೆ ಪಡೆಯುತ್ತಿರುವವರ ಮನೆಗಳಿಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತ ರು ಮತ್ತು ಆಸ್ಪತ್ರೆ ಸಿಬ್ಬಂದಿಗಳು ಪ್ರತಿದಿನ ಭೇಟಿ ನೀಡಿ ಅಕ್ಷಿ ಮೀಟರ್ ಸಹಾಯದಿಂದ ಪಲ್ಸ್ ಪರೀಕ್ಷೆ ಮಾಡಬೇಕು. ಅಗತ್ಯ ಇದ್ದರೆ ಆಸ್ಪತ್ರೆ ಗೆ ಸೇರಿಸ ಬೇಕು.
ಮನೆಯ ಇತರೆ ಸದಸ್ಯ ರೊಂದಿಗೆ ಪ್ರತೇಕ ವಾಗಿ ಇರಲು ಸಾಧ್ಯ ವಿಲ್ಲದಿದ್ದರೆ ಅವರನ್ನು ಕೋವಿಡ್ ಕೇರ್ ಸೇಂಟರ್ ಗಳಿಗೆ ಸೇರಿಸಬೇಕು.
ಟಾಸ್ಕ್ ಪೋರ್ಸ್ ಸಮಿತಿ ಸದಸ್ಯ ಪೊಲೀಸ್ ಇಲಾಖೆಯ ಡಾ. ಸಿ ಆರ್ ಮೋಹನ್ ಕುಮಾರ್ ಮಾತನಾಡುತ್ತ,
ಗ್ರಾಮ ಮಟ್ಟದ ಕಾರ್ಯಪಡೆ ಸಕ್ರಿಯವಾಗಿ ಒಂದೇ ಕುಟುಂಬದ
ಸದಸ್ಯ ರಂತೆ ಕಾರ್ಯ ನಿರ್ವಹಣೆ ಮಾಡಿ ಕರೋನಾ ನಿಯಂತ್ರಣ ಮಾಡುವುದರೊಂದಿಗೆ ಹೊರನಾಡು ಗ್ರಾಮ ರಾಜ್ಯ ದಲ್ಲಿಯೇ ಮಾದರಿಯಾಗಬೇಕು.
ಯಾವುದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆಯವರು ಸನ್ನದ್ದರಾಗಿರುತ್ತೆವೆ ಎಂದರು.
ಪಿಡಿಓ ಅರುಣ್ ಕುಮಾರ್ ಮಾತನಾಡಿ ಮದುವೆ. ವಿಶೇಷ . ಮತ್ತು ಸಾಮಾಜಿಕ ಕಾರ್ಯಕ್ರಮ ಸಂಪೂರ್ಣ ವಾಗಿ ಸ್ಥಗಿತ ಗೊಳಿಸಬೇಕು ಎಂದು ಮನವಿ ಮಾಡಿದರು.
ಆಸ್ಪತ್ರೆ ಯ ವೈದ್ಯರು ಉಪಯುಕ್ತಮಾಹಿತಿಯನ್ನು ನಿಡಿದರು.
ಟಾಸ್ಕ್ ಪೋರ್ಸ್ ಸಮಿತಿ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಪುಷ್ಪ ಲತ ಅಧ್ಯಕ್ಷತೆವಹಿಸಿದ್ದರು.
ಸದಸ್ಯರಾದ ಮಧುಕುಮಾರ್.
ಆದಿತ್ಯ.
ಋಷಬೇಂದ್ರ ಜೈನ್. . ಶ್ರೀಮತಿ ಸನ್ಮತಿ ಋಷಬೇಂದ್ರಜೈನ್.
ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು. ಆಸ್ಪತ್ರೆ ಸಿಬ್ಬಂದಿಗಳು ಗ್ರಾಮ ಪಂಚಾಯತಿ ಸಿಬ್ಬಂದಿಗಳು ಇದ್ದರು.

ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

Career | job

Navachaitanya Old Age Home

About Author