day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ವಿದೇಶಿ ಕೃಷಿ ಪ್ರವಾಸಕ್ಕೆ ತೆರಳುತ್ತಿರುವ ಎಲ್ಲಾ ಸದಸ್ಯರುಗಳಿಗೆ ಶುಭ ಹಾರೈಸಿದ ಕ್ಷಣ… – AVIN TV

लाइव कैलेंडर

April 2024
M T W T F S S
1234567
891011121314
15161718192021
22232425262728
2930  

AVIN TV

Latest Online Breaking News

ವಿದೇಶಿ ಕೃಷಿ ಪ್ರವಾಸಕ್ಕೆ ತೆರಳುತ್ತಿರುವ ಎಲ್ಲಾ ಸದಸ್ಯರುಗಳಿಗೆ ಶುಭ ಹಾರೈಸಿದ ಕ್ಷಣ…

post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಮಾನ್ಯರೇ

ದಿನಾಂಕ 14.04.2024 ನೇ ಭಾನುವಾರ ಅಂದರೆ ಇಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ನೇತೃತ್ವದಲ್ಲಿ ದಿನಾಂಕ 14.04.2024 ರಿಂದ 23.04.2024 ವರೆಗೆ ವಿಯೆಟ್ನಾಂ ಮತ್ತು ಥೈಲ್ಯಾಂಡ್ ಗೆ ವಿದೇಶಿ ಕೃಷಿ ಅಧ್ಯಯನ ಪ್ರವಾಸಕ್ಕೆ ಸಕಲೇಶಪುರದ ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಧಾನ ಕಛೇರಿಯಿಂದ ಸದಸ್ಯರುಗಳ ತಂಡ ಕೊರಟಿರುತ್ತದೆ.

ವಿದೇಶಿ ಕೃಷಿ ಅಧ್ಯಯನಕ್ಕೆ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ಡಾಕ್ಟರ್ ಹೆಚ್ . ಟಿ ಮೋಹನ್ ಕುಮಾರ್,
ಮಾಜಿ ಅಧ್ಯಕ್ಷರಾದ ಶ್ರೀ ಬಿಎಸ್ ಜಯರಾಮ್ ,
ಮಾಜಿ ಉಪಾಧ್ಯಕ್ಷರಾದ ಶ್ರೀ ಹೆಚ್ ಏನ್ ದೇವರಾಜು,
ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಬಿ ಎಸ್ ಕುಮಾರ್,
ಹಾನುಬಾಳು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀ ಎಂ ವಿ ರತ್ನಾಕರ್,
ಗೋಣಿಬೀಡು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಶ್ರೀ ರೋಹನ್ ಡಿಸೋಜಾ, ಕೊಡ್ಲಿಪೇಟೆ ಹೋಬಳಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ರಾಜಶೇಖರ್
ಪ್ರಗತಿಪರ ಕಾಫಿ ಬೆಳೆಗಾರರಾದ ಎಂ . ಎಸ್.ಧರ್ಮಪ್ಪ ಮೂಗಲಿ,
ಶ್ರೀ ಪುಟ್ಟಸ್ವಾಮಿ ಬಾಗರವಳ್ಳಿ,
ಶ್ರೀ ವೆಂಕಟೇಶ ಮೂಡಿಗೆರೆ,
ಶ್ರೀ ಉಮೇಶ್ ಕೊರಡಿ,
ಶ್ರೀ ದೊಡ್ಡೇಗೌಡ
ಶ್ರೀ ಪುಟ್ಟಸ್ವಾಮಿ,
ಶ್ರೀ ಕೆಂಪಯ್ಯ ನಾರಾಯಣ ಗೌಡ
ಶ್ರೀ ಯಶಾಂಕ್ ಹುರುಡಿ,
ಶ್ರೀಮತಿ ಸುಲೋಚನ
ಶ್ರೀಮತಿ ತುಳಸಿ
ಶ್ರೀಮತಿ ಕುಸುಮ ನೀಲಕಂಠನ್
, ಶ್ರೀ ಶಿವಕುಮಾರ್ ಬಾಳ್ಳುಪೇಟೆ ,
ಶ್ರೀ ಬಿಎಸ್ ಲೋಕೇಶ್ ಬೈ ಕೆರೆ ,
ಶ್ರೀ ಬಿ ಎಸ್ ಲೋಕೇಶ್ ಬಾಳಿಗನಹಳ್ಳಿ,
ಶ್ರೀ ಮಂಜುನಾಥ ಮೂಡಿಗೆರೆ
ಶ್ರೀ ಅಪ್ಪಾಚು ಮಡಿಕೇರಿ
ಶ್ರೀ ಕವಿತ್ ಕುಮಾರ್
ಶ್ರೀ ಉಮೇಶ್ ಎಂ ಸಿ
ಇವರುಗಳು ನಿಯೋಗದಲ್ಲಿರುತ್ತಾರೆ.

ವಿಶೇಷವಾಗಿ ಬೆಂಗಳೂರು ಜಿ.ಕೆ.ವಿ.ಕೆ.ಕೃಷಿ ವಿಶ್ವ ವಿದ್ಯಾಲಯದ ನಿವೃತ್ತ ಕೃಷಿ ವಿಸ್ತರಣಾ ನಿರ್ದೇಶಕರಾದ ಶ್ರೀ ನಾರಾಯಣ ಗೌಡ ರವರು ಸಹ ಈ ನಿಯೋಗದಲ್ಲಿ ಇರುತ್ತಾರೆ

 

ಈ ಸಂದರ್ಭದಲ್ಲಿ ವಿದೇಶಿ ಕೃಷಿ ಪ್ರವಾಸಕ್ಕೆ ತೆರಳುತ್ತಿರುವ ಎಲ್ಲಾ ಸದಸ್ಯರುಗಳಿಗೆ

ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ರೀ ಕೆ ಬಿ ಕೃಷ್ಣಪ್ಪ , ವಿಷೇಶ ಪ್ರತಿನಿಧಿ ಶ್ರೀ ಟಿ ಪೀ. ಸುರೇಂದ್ರ, ಹಾಗೂ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷರಾದ ಏ.ಎಸ್ ಪರಮೇಶ್ ಹಾಗೂ ಗೌರವ ಕಾರ್ಯದರ್ಶಿ ಶ್ರೀ ಕೆಬಿ ಲೋಹಿತ್ ಹಾಗೂ ತಂಡ ಬಾಹುಟ ಹಾರಿಸುವ ಮುಖಂತರ ಶುಭ ಹಾರೈಸಿದರು.

 

About Author

Leave a Reply

Your email address will not be published. Required fields are marked *