day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ಹವಾಮಾನ ಬದಲಾವಣೆಯ ಕುರಿತು ಚಿಕ್ಕಮಗಳೂರಿನಲ್ಲಿ ನಡೆದ ಕರ್ಯಾಗಾರ – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

ಹವಾಮಾನ ಬದಲಾವಣೆಯ ಕುರಿತು ಚಿಕ್ಕಮಗಳೂರಿನಲ್ಲಿ ನಡೆದ ಕರ್ಯಾಗಾರ

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ದಿ: 10/3/2022
ಚಿಕ್ಕಮಗಳೂರು : ಇಂದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ನಬಾರ್ಡ್ ವತಿಯಿಂದ ಹವಾಮಾನ ಬದಲಾವಣೆಯ ಕುರಿತು ಕರ್ಯಾಗಾರ ವನ್ನು ಚಿಕ್ಕಮಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತು..ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿಲಾಯಿತು, ನಂತರ ನಬಾರ್ಡ್ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಬ್ಯಾಂಕಿನ ಡಿ.ಡಿ.ಎಮ್ ಆದ ಪ್ರತಾಪ್ ರವರುಪ್ರಾಸ್ತಾವಿಕವಾಗಿ ಹವಾಮಾನ ವೈಪರಿತ್ಯದ ಬಗ್ಗೆ ಹಾಗೂ ನಬಾರ್ಡ್ ಬ್ಯಾಂಕಿನ ವಿವರಗಳನ್ನು ತಿಳಿಸಿದರು ,ನಂತರ ಸುರೇಶ್ ಎಲ್.ಡಿ.ಎಮ್ ಚಿಕ್ಕಮಗಳೂರು ಇವರು ಹವಮಾನದ ಏರು ಪೆರುಗಳನ್ನು ವಿವರಿಸಿದರು ನಂತರ
ಚಂದ್ರಶೇಖರ್ ಮೂಗುತಿಹಳ್ಳಿ ಪ್ರಗತಿಪರ ರೈತರಾದ ಇವರು ಸಾವಯವ ಕೃಷಿಯ ಮಹತ್ವವನ್ನು ವಿವರಿಸಿದರು ನಂತರ
ಶಬಾನಂ ಕೃಷಿ ವಿಜ್ನಾನ ಕೇಂದ್ರ ಪವನ ಶಾಸ್ತ್ರ ವಿಜ್ನಾನಿಗಳು ಮೂಡಿಗೆರೆ ಇವರು ಹವಾಮಾನದ ಸಪೂರ್ಣ ವಿವರಣೆಯನ್ನು ಪಿ.ಪಿ.ಟಿ ಪ್ರೆಸೆಂಟೇಶನ್ ಮೂಲಕ ಮಾಹಿತಿ ನೀಡಿದರು..ನಂತರ
ತಿರುಮಲ್ಲೆಷ್ ಜಂಟಿ ನಿರ್ದೇಶಕರು ಕೃಷಿ ಇಲಾಖೆ ಚಿಕ್ಕಮಗಳೂರು ಇವರು ಕೃಷಿಕ ಜನಾಂಗದವರಿಗೆ ಹವಾಮಾನ ಬದಲಾವಣೆ ಇಂದಾಗುವ ನಷ್ಟಗಳನ್ನು ತಿಳಿಸಿದರು ..
ಕಾರ್ಯಕ್ರಮದ ನಿರೂಪಣೆಯನ್ನು ವಾಯ್ಸ್ ಸಂಸ್ಥೆಯ ನಿ ಸಂತೋಷ್ ಹಾಗೂ ಎನ್.ಜಿ.ಓ ನವೀನ್ ಕುಮಾರ್ ನಿರ್ವಹಿಸಿದರು ,
ಕಾರ್ಯಕ್ರಮದಲ್ಲಿ ಅನೇಕ ಸಂಸ್ಥೆಗಳು, ಎನ್.ಜಿ.ಓ ಗಳು,ಸ್ವಯಂಸೇವಕರು,ಕೃಷಿ ಇಲಾಖೆಯ ಅಧಿಕಾರಿಗಳು,ಪಶು ಇಲಾಖೆ ಅಧಿಕಾರಿಗಳು,ಹವಾಮಾನ ಇಲಾಖೆಯಅಧಿಕಾರಿಗಳು,ವಿಜ್ನಾನಿಗಳು ಮತ್ತು ನಬಾರ್ಡ್ ನ ಡಿ.ಡಿ.ಎಮ್ ಪ್ರತಾಪ್,ಸಂತೋಷ್,ಪುನೀತ್,ನವೀನ್ ಕುಮಾರ್,ಪರಮೇಶ್,ವಿಜಯಲಕ್ಷ್ಮಿ ಉಪಸ್ತಿತರಿದ್ದರು.

ವರದಿ: ಮಗ್ಗಲಮಕ್ಕಿ ಗಣೇಶ್

About Author

Leave a Reply

Your email address will not be published. Required fields are marked *