day, 00 month 0000
00:00:00
ಅವಿನ್ ಟಿವಿ ಕೆಂಬತ್ ಮಕ್ಕಿ ( ಕೆಂಬತ್ಮಕ್ಕಿ ) ಮನೋಜ್ ಸಾರಥ್ಯದಲ್ಲಿ Avin Tv In the Leadership Of Kembathmakki Manoj ವಸ್ತಾರೆ ಗ್ರಾಮ ಪಂಚಾಯತ್ ಪ್ರಥಮ ಪ್ರಜೆಯಾಗಿ ಆಶಾ ನವೀನ್ ಆಯ್ಕೆ – AVIN TV

लाइव कैलेंडर

May 2024
M T W T F S S
 12345
6789101112
13141516171819
20212223242526
2728293031  

AVIN TV

Latest Online Breaking News

ವಸ್ತಾರೆ ಗ್ರಾಮ ಪಂಚಾಯತ್ ಪ್ರಥಮ ಪ್ರಜೆಯಾಗಿ ಆಶಾ ನವೀನ್ ಆಯ್ಕೆ

Featured Video Play Icon
post Hospital Stroke care center www.nisargacare.com rehab bedridden care home Nursing Service , Nisarga care Healthcare Rehabilitation Center | Health Care Unit | Pre & Post Operative Care | Home Nursing | Geriatric Care , www.nisargacare.com NISARGA CARE Stroke & Paralysis Rehabilitation Hospital Nisarga Rehab - Centre For Neurological Rehabilitation mentally retarded neuro and Stroke Rehabilitation in Bangalore Best Rehab care www.nisargacare.com http://www.nisargacare.com , http://www.navachaithanyaoldagehome.com , http://www.avintv.com/9211/

ಪ್ರಜಾಪ್ರಭುತ್ವದ ತಾÄಬೇರು ಗ್ರಾಮ ಪಂಚಾಯತಿಗಳು, ಗ್ರಾಮ ಪಂಚಾಯತಿಗಳು ಸ್ವಾವಲಂಬಿಗಳಾಗಿ, ಸ್ವತಂತ್ರವಾಗಿ ಎಲ್ಲಿಯವರೆಗೆ ಸದೃಢಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಿಜವಾದ ಅಭಿವೃದ್ಧಿ ಎಂಬುದು ಒಂದು ಕನಸಿನ ಮಾತೆ ಆದೀತು,

ಗ್ರಾಮ ಪಂಚಾÄತಿ ಸದಸ್ಯರು ಎಂದರೆ ಅವರು ಜನಸೇವಕರು ಮಾತ್ರವಲ್ಲ ಲೋಕ ನೌಕರರು ಕೂಡ,

ಇನ್ನು ಪಂಚಾÄತಿಯ ಅಧ್ಯಕ್ಷರು ಎಂದರೆ ಪಂಚಾÄತಿ ವ್ಯಾಪ್ತಿಯ ಪ್ರಥಮ ಪ್ರಜೆ ಕೂಡ ಆಗಿದ್ದಾರೆ, ಒಂದು ಜವಾಬ್ದಾರಿಯೊಂದಿಗೆ ಇಂತಹ ಹೆಗ್ಗಳಿಕೆಯ ಗೌರವದ ಸ್ಥಾನಕ್ಕೆ ವಸ್ತಾರೆ ಗ್ರಾಮ ಪಂಚಾÄತಿಯ ನೂತನ ಅಧ್ಯಕ್ಷರಾಗಿ ಸಹೋದರಿ ಆಶಾ ನವೀನ್ ಅವರು ನೆನ್ನೆ ದಿನ ಅವಿರೋಧವಾಗಿ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದರು,

ಈ ಸಂದರ್ಭದಲ್ಲಿ ಮೂಡಿಗೆರೆ ಕ್ಷೇತ್ರದ ಶಾಸಕರಾದ
ಎಂ, ಪಿ ಕುಮಾರಸ್ವಾಮಿಯವರು ಉಪಸ್ಥಿತರಿದ್ದು ಶುಭಕೋರಿ ಪಂಚಾಯತಿ ಅಭಿವೃದ್ಧಿಗೆ ಎಲ್ಲ ನಿಟ್ಟಿನ ಸೌಲಭ್ಯ ಮತ್ತುಸಹಕಾರ ಕೊಡಮಾಡಲಿದ್ದೇನೆ, ನೂತನ ಅಧ್ಯಕ್ಷರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯತಿಯ ಎಲ್ಲಾ ಮತದಾರರ ಪ್ರೀತಿಗೆ ಒಳಗಾಗಿ ಮಾದರಿಯಾಗಿ ಕೆಲಸ ಮಾಡಿ ತಮ್ಮ ಗುರುತೊಂದನ್ನು ಬಿಟ್ಟು ಹೋಗಿ ಎಂದು ಎಂದು ಕಿವಿಮಾತು ಹೇಳಿ, ಕಳೆದ ಅವಧಿಯಲ್ಲಿ ಅಧ್ಯಕ್ಷರಾಗಿ ಕೆಲಸ ಮಾಡಿ ಜನರ ಪ್ರೀತಿಗೆ ಪಾತ್ರರಾದ ಮಾಜಿ ಅಧ್ಯಕ್ಷಿಣಿ ಸುಧಾ ಅವರಿಗೆ ಅಭಿನಂದನೆ ಸಲ್ಲಿಸಿದರು,

ಈ ಸಂದರ್ಭದಲ್ಲಿ ಪಂಚಾÄತಿಯ ಮಾಜಿ ಅಧ್ಯಕ್ಷೆ ಸಿ ಪಿ ಸುಧಾ, ಉಪಾಧ್ಯಕ್ಷ ಮಧುಸೂದನ್,ಸದಸ್ಯರಾದಯೋಗೀಶ್,ದೀಪಕ್, ಶಶಿಕಲಾ, ವೇದಾ ಹಾಗೂ ಪಂಚಾÄತಿ ಅಭಿವೃದ್ಧಿ ಅಧಿಕಾರಿ ಶಾಂತಿ, ಕಾರ್ಯದರ್ಶಿ ಉಷಾ, ಗ್ರಾಮದ ಮುಖಂಡರಾದ ಗಿರೀಶ್, ರಂಜಿತ್,ನವೀನ್ ರಮೇಶ್, ಇತರರು ಇದ್ದರು,

ಚುನಾವಣಾಧಿಕಾರಿಯಾಗಿ ಚಿಕ್ಕಮಗಳೂರು ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ತಾರಾನಾಥ್ ಅವರು ಭಾಗವಹಿಸಿದ್ದರು, ನೋಡಲ್ ಅಧಿಕಾರಿ ಉದಯ ಮತ್ತು ಇತರರು ಇದ್ದರು,
ವರದಿ.
ಮಗ್ಗಲಮಕ್ಕಿಗಣೇಶ್.
ಬ್ಯೂರೋ ನ್ಯೂಸ್.

About Author

Leave a Reply

Your email address will not be published. Required fields are marked *