Arogya Bhagya don't miss this opportunity | For all your geriatric health problems here is the best stay options |...
ಅನೈತಿಕ ಸಂಬಂಧಗಳೆಂಬ ಸಾವಿನ ಹೆದ್ದಾರಿ.......... ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಸಮಾಜದಲ್ಲಿ ಆಗುತ್ತಿರುವ ಕೆಟ್ಟ ಮತ್ತು ಅಪಾಯಕಾರಿ ಬದಲಾವಣೆ ಎಂದರೆ ಅದು ಅನೈತಿಕ ಮತ್ತು ಅಕ್ರಮ ಸಂಬಂಧಗಳು ಮತ್ತು...
ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೇಮಕಕ್ಕೆ ಆಗ್ರಹ. ಮೂಡಿಗೆರೆ: ಪಟ್ಟಣ ವ್ಯಾಪ್ತಿಯಲ್ಲಿ ವಾಹನ ದಟ್ಟಣಿ ಹಾಗೂ ಪೊಲೀಸ್ ಸಿಬ್ಬಂದಿ ಕೊರತೆಯಿಂದಾಗಿ ಪ್ರತಿನಿತ್ಯ ಟ್ರಾಫಿಕ್ ಸಮಸ್ಯೆ...
ಸ್ವಾಭಿಮಾನಿ ಬಳಗದಿಂದ ಮಂಗಳೂರಿನ ಸುವಾಸ್ ಶೆಟ್ಟಿ ಮನೆಗೆ ಭೇಟಿ ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ತೆಗೀಡಾದ ಮಂಗಳೂರಿನ ಬಜರಂಗದಳದ ಕಾರ್ಯಕರ್ತರಾದ ಸುವಾಸ್ ಶೆಟ್ಟಿ ಮನೆಗೆ ಭೇಟಿ ನೀಡಿದ ಮೂಡಿಗೆರೆ ತಾಲ್ಲೂಕು...
ಅರಿವನ್ನು ವಿಸ್ತರಿಸುವ ಜಾಗತಿಕ ಸಿನಿಮಾ ವೀಕ್ಷಣೆ ತೇಜಸ್ವಿ ಪ್ರತಿಷ್ಠಾನದಲ್ಲಿ ಮೂಡಿಗೆರೆ ಸಿನಿಮಾಹಬ್ಬ ಕೊಟ್ಟಿಗೆಹಾರ:ಜಾಗತಿಕ ಸಿನಿಮಾಗಳ ವೀಕ್ಷಣೆಯಿಂದ ಅರಿವನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯ...
ಮೂಡಿಗೆರೆ ತಾಲೂಕು ಹೋಂ ಸ್ಟೇ ಮಾಲೀಕರ ಸಂಘದ ಅಧ್ಯಕ್ಷರಾಗಿ ಜಿ.ಎಂ. ಜಗದೀಶ್ ಆಯ್ಕೆ ಇಂದು ಕ್ಯಾಪ್ರಿ ರೆಟ್ರೀಟ್ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ರಂಜಾನ್ ಅಜಿತ್...
ಅವಿನ್ ಟಿವಿ ಸುದ್ದಿಜಾಲ ✒️: *ಹನ್ನೊಂದು ಜನರ ಮೂರ್ಖರ ಆಟಕ್ಕೆ ಹನ್ನೊಂದು ಅಮಾಯಕರು ಬಲಿ.* *ಈ ದುರ್ಘಟನೆ ಕೇವಲ ವಿಷಾದಕರ ಸಂಗತಿಯಾಗಿ ಮಾತ್ರ ಉಳಿದಿಲ್ಲ,ಅದೊಂದು ಕರ್ನಾಟಕದ ಭೂಪಟದಲ್ಲಿ...
ದಾರದಹಳ್ಳಿ ಮಗ್ಗಲಮ್ಮ.ಮೆಣಸಮ್ಮ.ಕುಮಾರಸ್ವಾಮಿ.ಸುಗ್ಗಿದೇವರುಗಳ ದೇವಸ್ಥಾನದ 48.ನೆ ಪೂಜಾಕಾರ್ಯಕ್ರಮ. ಕಳೆದ 48.ದಿನಗಳ ಹಿಂದೆ ದೇವಸ್ಥಾನದ ಉದ್ಘಾಟನೆಯಾಗಿತ್ತು.ಇಂದು .ಗ್ರಾಮಸ್ಥರು. ಹಾಗೂ ಸಾರ್ವಜನಿಕರು ಬಾಗವಹಿಸಿದ್ದರು.
ಜೂನ್ 4ರಂದು ಆರ್. ಸಿ. ಬಿ.ಸಂಭ್ರಮಾಚರಣೆ ವೇಳೆ ಕಾಲು ತುಳಿತಕ್ಕೆ 11 ಜನ ಯುವಕ ಯುವತಿಯರು,ಇಂಜಿನಿಯರ್ ವಿದ್ಯಾರ್ಥಿಗಳು, ಉದ್ಯೋಗಿ ಗಳನ್ನು ಬಲಿಯಾದರು. ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ...
" ಪುರುಷ ಸಮಾಜದ ಸಿದ್ಧಮಾದರಿಯನ್ನು ಮೆಟ್ಟಿನಿಂತ ನಮ್ಮತ್ತೆ" ….. ನಮ್ಮ ತಂದೆಯವರ ಮೊದಲ ಅಕ್ಕ, ದೇವಮ್ಮ (90) ವರ್ಷ ನಿನ್ನೆ ವಯೋಸಹಜ ಅನಾರೋಗ್ಯದಿಂದ ಮರಣ ಹೊಂದಿದರು ಆ...